-ಆರ್ .ವಿಜಯರಾಘವನ್
ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾಲದ ಚಲನೆಯ ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ.
ಹಾಗೆ ಮಾಡುವುದರ ಮೂಲಕ ತಾವು ಕಥೆಗಾರರಾಗಿ (ಕಾದಂಬರಿಕಾರರೂ ಕಥೆಗಾರರೇ ತಾನೆ?) ತಮ್ಮದೇ ರೂಢಿಗೆ ಸಂದಿದ್ದ ಆಲೋಚನೆಯ ಕ್ರಮವನ್ನು, ಅಭಿವ್ಯಕ್ತಿಯ ಸ್ವರೂಪವನ್ನು ಬದಲಾಯಿಸಿಕೊಂಡಿರುವುದಾಗಿಯೂ, ಓದುಗರು ಕೂಡ ಈ ಬದಲಾವಣೆಗೆ ತೆರೆದುಕೊಳ್ಳಬೇಕೆಂದೂ ಆಶಿಸುತ್ತಿರುವರೆಂದು ನಂಬಲು ಕಾರಣಗಳಿವೆ.ಈ ಹಿಂದೆ ಮುಂದಾಗುವುದನ್ನು ಕುರಿತು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು ವಿವರಿಸುವುದಿಲ್ಲ. ಅಲ್ಲಿ ಹೆಸರುಗಳೂ ನೆಪಗಳಾಗಿ ಒದಗುತ್ತವೆ.
ಪೂರ್ಣ ಓದಿಗೆ: ಓದು ಬಜಾರ್
All the best sir!