ಕೃಷ್ಣ ಚೆಂಗಡಿಯ ‘ಅಮೂಲ್ಯ ಪುಸ್ತಕ’ ಮಳಿಗೆ ಉದ್ಘಾಟನೆ ಫೋಟೋ ಆಲ್ಬಂ

ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಕೃಷ್ಣ ಚೆಂಗಡಿ ಅವರ ನೂತನ ‘ಅಮೂಲ್ಯ ಪುಸ್ತಕ’ ಮಳಿಗೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಲೇಖಕ, ಪ್ರಕಾಶಕ, ವಸುಧೇಂದ್ರ ಅವರು ಉದ್ಘಾಟಿಸಿದರು.

‘ಪುಸ್ತಕೋದ್ಯಮ ಅಂದು-ಇಂದು’ ಕುರಿತು ವಸುಧೇಂದ್ರ ಅವರು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಹಿರಿಯ ವಿದ್ವಾಂಸ ಡಾ. ಸಿ. ವೀರಣ್ಣ, ಅಭಿನವ ಸಂಸ್ಥೆಯ ಪ್ರಕಾಶಕ ನ. ರವಿಕುಮಾರ, ಲೇಖಕಿ ವಸುಂಧರಾ ಭೂಪತಿ ಉಪಸ್ಥಿತರಿದ್ದರು.

‍ಲೇಖಕರು Admin

April 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dhanyakumar B Minajigi

    ಅಮೂಲ್ಯ ನೂತನ ಪುಸ್ತಕ ಮಳಿಗೆಗೆ ಸುಸ್ವಾಗತ.‌ ಪುಸ್್ತಕ ಪ್ರೀ ‌ತಿಯನ್ನು ಹಂಚುವ ತಮ್ಮ ಈ ಕಾರ್ಯ ಯಶಸ್ವಿಯಾಗಲಿ. ತಮಗೆ ಹಾರ್ದಿಕ ಅಭಿನಂದನೆಗಳು.
    ವಿ. ಸೂ. ಅಮೂಲ್ಯ ಪುಸ್ತಕ ಮಳಿಗೆಯ ವಿಳಾಸ ನೀಡಿರಿ.

    ಶುಭಾಸಯಗಳೊಂದಿಗೆ,
    ಧನ್ಯಕುಮಾರ ಮಿಣಜಿಗಿ,
    (ವಿಶ್ರಾಂತ ಮುಖ್ಯ ಗ್ರಂಥಾಲಯಾಧಿಕಾರಿ)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: