ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಕೃಷ್ಣ ಚೆಂಗಡಿ ಅವರ ನೂತನ ‘ಅಮೂಲ್ಯ ಪುಸ್ತಕ’ ಮಳಿಗೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಲೇಖಕ, ಪ್ರಕಾಶಕ, ವಸುಧೇಂದ್ರ ಅವರು ಉದ್ಘಾಟಿಸಿದರು.
‘ಪುಸ್ತಕೋದ್ಯಮ ಅಂದು-ಇಂದು’ ಕುರಿತು ವಸುಧೇಂದ್ರ ಅವರು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಹಿರಿಯ ವಿದ್ವಾಂಸ ಡಾ. ಸಿ. ವೀರಣ್ಣ, ಅಭಿನವ ಸಂಸ್ಥೆಯ ಪ್ರಕಾಶಕ ನ. ರವಿಕುಮಾರ, ಲೇಖಕಿ ವಸುಂಧರಾ ಭೂಪತಿ ಉಪಸ್ಥಿತರಿದ್ದರು.
ಅಮೂಲ್ಯ ನೂತನ ಪುಸ್ತಕ ಮಳಿಗೆಗೆ ಸುಸ್ವಾಗತ. ಪುಸ್್ತಕ ಪ್ರೀ ತಿಯನ್ನು ಹಂಚುವ ತಮ್ಮ ಈ ಕಾರ್ಯ ಯಶಸ್ವಿಯಾಗಲಿ. ತಮಗೆ ಹಾರ್ದಿಕ ಅಭಿನಂದನೆಗಳು.
ವಿ. ಸೂ. ಅಮೂಲ್ಯ ಪುಸ್ತಕ ಮಳಿಗೆಯ ವಿಳಾಸ ನೀಡಿರಿ.
ಶುಭಾಸಯಗಳೊಂದಿಗೆ,
ಧನ್ಯಕುಮಾರ ಮಿಣಜಿಗಿ,
(ವಿಶ್ರಾಂತ ಮುಖ್ಯ ಗ್ರಂಥಾಲಯಾಧಿಕಾರಿ)