ಕಲಾ ಮಂದಿರದಲ್ಲಿ ಇತ್ತೀಚಿಗೆ ವಸ್ತ್ರ ವಿನ್ಯಾಸ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ವಸ್ತ್ರ ವಿನ್ಯಾಸಕಿ ಜಯಂತಿ ಅದರ ನೇತೃತ್ವ ವಹಿಸಿದ್ದರು. ಹಿರಿಯ ರಂಗತಜ್ಞ ಶ್ರೀನಿವಾಸ ಜಿ ಕಪ್ಪಣ್ಣ ಶಿಬಿರ ಉದ್ಘಾಟಿಸಿದರು. ಈ ಶಿಬಿರದ ಸಂಭ್ರಮ ಗೌರಿ ದತ್ತು ಅವರ ಕ್ಯಾಮೆರಾ ಕಂಗಳ ಮೂಲಕ ಕಂಡದ್ದು ಹೀಗೆ-
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ವೀಕ್ಷಿಸಲು ಫೋಟೋ ಮೇಲೆ ಕ್ಲಿಕ್ಕಿಸಿ-
0 ಪ್ರತಿಕ್ರಿಯೆಗಳು