ಕತ್ತಲ ಹೂವಿನ ಹಾಡು

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಾಟಕ ಅಕಾದೆಮಿಯಿಂದ ನಾಟಕ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಆಫ್ರಿಕನ್ ಕವಿ ಬೆಂಜಮಿನ್ ಮೊಲಾಯಿಸ್ (ಬೆಂಜಮೀನನ್ನು 1985ರಲ್ಲಿ ಬಿಳಿಯ ಪೊಲೀಸ್ ನನ್ನು ಕೊಂದ ಆಪಾದನೆಯ ಮೇಲೆ ಗಲ್ಲಿಗೇರಿಸಲಾಯಿತು)ನ ಕುರಿತ ‘ಕತ್ತಲ ಹೂವಿನ ಹಾಡು’ ಎಂಬ ನಾಟಕವನ್ನು (ಮೂಲ ಕಥೆ: ಸುಧಾ ಚಿದಾನಂದಗೌಡ, ರಂಗರೂಪ ಮತ್ತು ನಿರ್ದೇಶನ: ಮಂಜುನಾಥ ವಿ ಎಂ, ನಾಟಕಕ್ಕೆ ಪೂರಕವಾಗಿ ಎಂ.ಆರ್.ಕಮಲ ಅವರ ಅನುವಾದಿತ ಆಫ್ರಿಕನ್ ಪದ್ಯಗಳನ್ನು ಆಯ್ದುಕೊಳ್ಳಲಾಗಿದೆ) ಆಗಸ್ಟ್ ಎರಡನೇ ವಾರದಲ್ಲಿ ಪ್ರದರ್ಶನ ನಡೆಯಲಿದೆ. ಶಿಬಿರದ ಉದ್ಘಾಟನೆ ಸೋಮವಾರ ನಡೆಯಿತು

]]>

‍ಲೇಖಕರು G

July 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. D.RAVI VARMA

    ಅಭಿನಂದನೆಗಳು . ಗ್ರಾಮೀಣ ಮಟ್ಟದಲ್ಲಿ ನಾಟಕ ಅಕ್ಯಾಡೆಮಿ ನಾಟಕ ಮಾಡಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣ. ಆ ಶಿಬಿರ ಅಲ್ಲಿಯ ಮಕ್ಕಳಿಗೆ confidence ,ಹಾಗು ಸಾಂಸ್ಕೃತಿಕ ಪ್ರಜ್ಞೆ ಮತ್ತು ಎಚ್ಚರ ಬೆಳೆಸುವನ್ತಾಗಲಿ.ಬೆಂಜಮಿನ್ ಮೊಲಾಯಿಸ್ ನಿಜಕ್ಕೂ ಅದ್ಬುತವಾದ ಹೋರಾಟಗಾರ . ಆದರೆ ಆ ಹಳ್ಳಿಗಾಡಿನ ಮಕ್ಕಳಿಗೆ ನಮ್ಮ ಜನಪದ ದ ನಾಟಕವಾಗಿದ್ರೆ,ಅದು ಹೆಚ್ಚು ಸಮನ್ಜಸವಾಗುತಿತ್ತೇನೋ , ಅನಿಸುತ್ತಿದೆ .
    ರವಿ ವರ್ಮ ಹೊಸಪೇಟೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: