ಎ ಎನ್ ಮುಕುಂದ್ ಕಂಡಂತೆ ಪಳಕಳ ಸೀತಾರಾಮ ಭಟ್

ಎ ಎನ್ ಮುಕುಂದ್

ಎ ಎನ್ ಮುಕುಂದ್

ಮಕ್ಕಳ ಸಾಹಿತ್ಯಕ್ಕೆ ಮುಗುಳ್ನಗೆ ತಂದು ಕೂರಿಸಿದ ಪಳಕಳ ಸೀತಾರಾಮ ಭಟ್ ಅವರು ಇನ್ನಿಲ್ಲ.

ನನ್ನ ಅಪ್ಪ ಇಷ್ಟೆತ್ರ

ನನ್ನ ಅಮ್ಮ ಇಷ್ಟೆತ್ರ

ನಾನು ಮಾತ್ರ ಇಷ್ಟೇ ಎತ್ರ, ಯಾಕೋ ಗೊತ್ತಿಲ್ಲ    

ಎನ್ನುವ ಕವಿತೆ ಕೇಳದವರಿಲ್ಲ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಮನ್ನಣೆಗೂ ಪಾತ್ರರಾಗಿದ್ದ ಸೀತಾರಾಮ ಭಟ್ ಅವರ ಅಪರೂಪದ ಛಾಯಾಚಿತ್ರಗಳು ಇಲ್ಲಿವೆ.

ಕನ್ನಡ ನಾಡು ಕಂಡ ಇನ್ನೊಬ್ಬ ಮಹತ್ವದ ಛಾಯಾಚಿತ್ರ ಕಲಾವಿದ ಎ ಎನ್ ಮುಕುಂದ್ ಅವರು ತೆಗೆದ ಚಿತ್ರಗಳಿವು

‍ಲೇಖಕರು avadhi

September 27, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sathyakama Sharma K

    ಅವರ ಸಾವಿನ ಸುದ್ದಿ ಕನ್ನಡ ದಿನ ಪತ್ರಿಕೆಗಳ ಒಳಗಿನ ಪುಟಗಳಲ್ಲಿ ಸಮಾಧಿಯಾಯಿತು. ಟಿ ವಿ ಚಾನಲ್ ಗಳಲ್ಲಿ ಅದು ಸುದ್ದಿ ಆಗಲೇ ಇಲ್ಲ.’ಅವಧಿ’ ಅವರಿಗೆ ನೀಡಿದ ಕವರೇಜ್ ನೋಡಿ ಸಮಾಧಾನವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: