ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನೇ..

 ಧನಂಜಯ ಎನ್ ಆಚಾರ್ಯ

ಇಷ್ಟೊತ್ತೂ ಜೊತೆಗಿದ್ದ  ಅವ ಮಾಯವಾಗಿದ್ದಾನೆ,
ಬೆಚ್ಚಗೆ ಬೆಡ್ಶೀಟಿನೊಳಗಿದ್ದ ತಲೆ ತಾ ಕೊಡವಿ ಹೊರಬಂದು,
ತನಗಾಗಿ ಕಾಯುತ್ತಿರುವ ಮತ್ತಿನ್ಯಾರಿಗೋ ಹುಡುಕಿದೆ,

ಎಲ್ಲಿಯೂ ಹೋಗದ ಗಾಡಿಗೆ ಜೀವ ಕೊಟ್ಟವನಿವನು
ಅವರು ನಾವೆಲ್ಲಾ…. ಸಾಲಗಾರರಂತೆ ಇವನ ಬಳಿ ಬಂದರೂ
ಯಾಕಿವನು ಒಬ್ಬನೇ ರಸ್ತೆ ಬದಿ ನಿಂತು
ಪೂರ್ವ ಜನ್ಮದ ಆಸ್ತಿಯಂತೆ ಜಾಗವ ಹಿಡಿದ?
ಬೆಳ್ಳಗೆ ಮೋಡಗಳು ತಿರುಗಿದ ತಕ್ಷಣ ಸಂಬಂಧಿಕರಂತೆ
ಇವನನ್ನೇ ಅವರ್ಯಾಕೆ ಹುಡುಕಿದರು?
ಶತ ಶತಮಾನದಿಂದಲೂ ನಾವೆಲ್ಲಾ ಒಂದೇ ಬಳ್ಳಿಯ ಹೂಗಳು ಎಂದು ಮತ್ತಿನ್ಯಾರೋ ಹಾಡಿದರು.
ಪೂರಕ ಗೀರಕ ಬೇಕಿಲ್ಲ !

ಈ ಜೀಜಿಕ್ಕ ನಿದ್ದೆಗೊಂದು ಕಾವಲಿದೆ
ಚಿಕ್ಕದೊಂದು ಗ್ಲಾಸು ಟೀ ಎದೆಯೊಳಗೆ ಭೇದಿಸಿ
ಉಸಿರ ಬಿಗಿಯಾಗಿಸಿ
ಇಡೀ ಲೋಕ ಬೆಚ್ಚಗೆ ಚುಪ್ ಚುಪ್ ಸದ್ದಿನೊಂದಿಗೆ.

 

‍ಲೇಖಕರು Avadhi GK

February 11, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: