ದಯಾ ಗಂಗನಘಟ್ಟ ಅವರ ಕಥಾ ಸಂಕಲನವನ್ನು ವಿಮರ್ಶಕಿ ಎಂ ಎಸ್ ಆಶಾದೇವಿ ‘ಉಪ್ಪುಚ್ಚಿಮುಳ್ಳು’ ಬಿಡುಗಡೆ ಮಾಡಿದರು.
ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಚಿತ್ರಕಲಾ ಪರಿಷತ್ ಆವರಣದಲ್ಲಿ ‘ಉಪ್ಪುಚ್ಚಿಮುಳ್ಳು’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಲೇಖಕ ಕೇಶವ ಮಳಗಿ, ಸಾಹಿತಿ ಹಾಡ್ಲಹಳ್ಳಿ ನಾಗರಾಜ್, ಪ್ರಕಾಶಕ ಚಲಂ ಹಾಡ್ಲಹಳ್ಳಿ, ನಾಟಕಕಾರ ಬೇಲೂರು ರಘುನಂದನ್ ಉಪಸ್ಥಿತರಿದ್ದರು.
0 ಪ್ರತಿಕ್ರಿಯೆಗಳು