ಈ ಮಧ್ಯೆ ಹೊನ್ನಾವರದಲ್ಲಿ..

ಹೊನ್ನಾವರದ ‘ಕಾವ್ಯ ಬೋಧಿ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಚ್ ಎನ್ ಆರತಿ ಕವಿತೆ ವಾಚಿಸಿದರು . ವಿಷ್ಣು ನಾಯ್ಕ ಅಂಕೋಲಾ, ಡಾ ಎಚ್ ಎಸ್  ಅನುಪಮಾ, ಲಡಾಯಿ ಬಸು, ಹಣಮಂತ ಹಾಲಗೆರಿ, ನಾಗರಾಜ ಹರಪನಹಳ್ಳಿ, ಕೃಷ್ಣ ಗಿಳಿಯಾರ್ ಸೇರಿದಂತೆ ಹಲವರು ಕವಿತೆ ವಾಚಿಸಿ, ಮಾತನಾಡಿ ಗೋಷ್ಠಿಗೆ ಕಳೆ ತಂದರು.

ಅದರ ಫೋಟೋ ಅಲ್ಬಮ್ ಇದೆ. ಚಿತ್ರ ಕೃಪೆ: ಕೃಷ್ಣ ಗಿಳಿಯಾರ್

ಫೋಟೋಗಳನ್ನು ದೊಡ್ಡದಾಗಿ ವೀಕ್ಷಿಸಲು ಅದರ ಮೇಲೆ ಕ್ಲಿಕ್ಕಿಸಿ

‍ಲೇಖಕರು G

July 30, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Ramana

    Good pictures. Arati avaru bhaala utsaahadinda kaavyavaachana maadida haage kaantide. Nice! Kavalakkiya hesaraanta prasooti tajne anupama avarannu chitragalalli nodi khushi aayitu. avara bhaashanada audio kottiddare chennaagiruttittu.

    ಪ್ರತಿಕ್ರಿಯೆ
  2. nagraj.harapanahalli

    ಕಾವ್ಯ ಓದು ಹೇಗಿರಬೇಕು ಎಂಬುದನ್ನು ಎಚ್.ಎನ್.ಆರತಿ, ಬಸವರಾಜ ಹೂಗಾರ ಸರ್ ಅವರಿಂದ ಕಲಿಯಬೇಕು. ಅಷ್ಟು ಸೊಗಸಾಗಿ ಕಾವ್ಯ ವಾಚನ ಮಾಡಿದರು ಕಯವತ್ರಿ ಎಚ್ .ಎನ್ . ಆರತಿ. ಇನ್ನು ವಿಷ್ಣು ನಾಯ್ಕ ಅವರ ಕಾವ್ಯ ವಾಚನ ಇಡೀ ಸಭೆಗೆ ಬೇಂದ್ರೆಯನ್ನು ನೆನಪಿಸುವಂತಿತ್ತು. ಎಂದೂ ಯಾರು ಮರೆಯದಂಥ ಕಾವ್ಯ ವಾಚನ ಶೈಲಿಯನ್ನು ಹಿರಿಯ ಕವಿ ವಿಷ್ಣು ನಾಯ್ಕ ತಮ್ಮ `ಭಟ್ಕಳದ ಹಾದಿಯಲ್ಲಿ ‘ಕವಿತೆ ವಾಚಿಸುವ ಮೂಲಕ ನಮ್ಮ ಮನದಲ್ಲಿ ಉಳಿದರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: