ಆ 'ಯುದ್ಧ' ಪೂಜೆ Special

satish acharyaನಮ್ಮ ನಡುವೆ ಅತಿ ತೀವ್ರವಾದ ರಾಜಕೀಯ ಪ್ರಜ್ಞೆ ಹೊಂದಿರುವ ವ್ಯಂಗ್ಯಚಿತ್ರಕಾರರು ಪಿ ಮಹಮದ್, ಸತೀಶ್ ಆಚಾರ್ಯ ಹಾಗೂ ಎಸ್ ವಿ ಪದ್ಮನಾಭ್. ಇವರ ರೇಖೆಗಳು ಮಲಗಿದ್ದ ಮನಸ್ಸುಗಳನ್ನು ಬಡಿದೆಬ್ಬಿಸಿದೆ. ಹೋರಾಟಗಳಿಗೆ ತಿರುವು ಕೊಟ್ಟಿದೆ. ಮೂರು ಕಾಲಂ ಅಳತೆಯಲ್ಲಿ ಸಂಪಾದಕೀಯಗಳನ್ನೇ ಬರೆದಿದೆ. ಅಷ್ಟೇ ಅಲ್ಲ, ಒಂದು ಪತ್ರಿಕೆ ೧೬-೨೦ ಪುಟದಲ್ಲಿ ಹೇಳಲಾಗದ್ದನ್ನು ಹತ್ತಾರು ಗೆರೆಗಳಲ್ಲೇ ಬಿಸಿ ಮುಟ್ಟುವಂತೆ ಮಂಡಿಸಿದೆ.

ಈ ಪೈಕಿ ಸದ್ಯ ಕುಂದಾಪುರದಲ್ಲಿದ್ದು ದೇಶದ ಅನೇಕ ಮಾಧ್ಯಮಗಳಿಗೆ ವ್ಯಂಗ್ಯ ರೇಖೆ ಒದಗಿಸುತ್ತಿರುವ ಸತೀಶ್ ಆಚಾರ್ಯ ಅವರ ಎರಡು ಕಾಮೆಂಟರಿ ಪ್ರಕಟಿಸುತ್ತಿದ್ದೇವೆ. ಇದು ನೋಡಿದರೆ ನಿಮಗೆ ಗೊತ್ತಾಗುತ್ತೆ ಇದು ‘ಆಯುಧ ಪೂಜೆ ಸ್ಪೆಶಲ್’

satish cartoon ayudha pooja

satish acharya1

‍ಲೇಖಕರು admin

October 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: