ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವು ಸಿಕ್ಕಿ ಬಿಟ್ಟವು..

ಶಿಕ್ಷಕರ ದಿನ ಅಂತ ನಮಗೆ ಆಗ ನಮಗೇನು ಗೊತ್ತು,!?.

ಚೀಟಿ ಕೊಡ್ತಾರೆ ಅಂತ ಮನೆಯಲ್ಲಿ ಕಾಡಿ ತಂದ ನಾಲ್ಕಾಣೆ ಕೊಟ್ಟು ಪಡೆದು, ಆಗಲೆ ಹತ್ತಾರು ಮೊದಲ ಹಾಗೂ ಕೊನೆಯ ಪುಟಗಳು ಕಿತ್ತು ಹೋದ ಪುಸ್ತಕದ ಮಧ್ಯೆದಲ್ಲಿಟ್ಟು  ಖುಷಿ ಪಡುತ್ತಿದ್ದೇವು.

ಈ ದಿನದ‌ ನೆವಕ್ಕೊನೆ ಎಂಬಂತೆ ಸಿಕ್ಕಿ ಬಿಟ್ಟವು.

ನೆನಪು ಸಿಹಿಯಾಯ್ತು. ಬಾಲ್ಯ ಮತ್ತೊಮ್ಮೆ ಬಂದು ಕಾಡಿತು.

ಚೀಟಿಯೂ ಬದಲಾಗಿದೆ, ಅದರ ಬೆಲೆಯೂ ಜಾಸ್ತಿಯಾಗಿದೆ. ಗುರುವೂ ಬದಲಾಗಿದ್ದಾನೆ.

ಎಷ್ಟೇ ಬದಲಾದರೂ ಬಾಲ್ಯದ ಆ ಸವಿಯ ಮೀರಿಸುವ ತೂಕ ಯಾವುದಕ್ಕಿದೆ. ಹೇಳಿ!?

-ಸದಾಶಿವ್ ಸೊರಟೂರು 
ಶಿಕ್ಷಕರು 
ಚಿಂತಾಮಣಿ

‍ಲೇಖಕರು avadhi

5 September, 2017

1 Comment

  1. Santosh Mudakavi

    Super subject

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading