ತೆಲುಗು ಕವಿ ಜನಾರ್ಧನ ಮಹರ್ಷಿಯವರ ಒಂದು ಹನಿಗವನ….
ಮೊನ್ನೆ ಊರಿಗೆ ಹೋಗಿದ್ದೆ
ಸಕತ್ ಡೆವಲಪ್ ಆಗಿದೆ.
ಒಂದು ಕಾಲಕ್ಕೆ ಬೆಟ್ಟ ಇತ್ತು
ಅಲ್ಲೀಗ ಫ್ಯಾಕ್ಟರಿ ಇದೆ.
ಒಂದು ಕಾಲಕ್ಕೆ ಕೆರೆ ಇತ್ತು
ಕಾಲನಿ ಬಂದಿದೆ.
ಛತ್ರ ಇದ್ದ ಕಡೆ
ಸ್ಟಾರ್ ಹೋಟೆಲು.
ಮೊದಲೆಲ್ಲ ಮನುಷ್ಯರಿದ್ದರು
ಅವರಿಗೀಗ ಕೊಂಬು ಬಂದಿವೆ.

ಅವರಿಗೀಗ ಕೊಂಬು ಬಂದಿವೆ..
ನಿಮಗೆ ಇವೂ ಇಷ್ಟವಾಗಬಹುದು…






ಇದು ಯಾವ ನಗರದ ಸ್ಥಿತಿಯಾದರೂ ಆಗಬಹುದು… ಸಾರ್ವತ್ರಿಕ ಗೀತೆ…! ಮನಸ್ಸು ತಟ್ಟಿದಿರಿ ಮುರುಳಿಕೃಷ್ಣ…
ಮನುಷ್ಯರ ವರ್ತನೆಯ ಬದಲಾವಣೆ ಸೂಚಕ ‘ಕೊಂಬು’.
ಸರಳ ಹಾಗೂ ಮನನೀಯವಾಗಿದೆ ಸರ್.