ನಾಡಿನ ಹಿರಿಯ ರಂಗಜ್ಜ, ಪ್ರಖ್ಯಾತ ಬೆಳಕಿನ ತಜ್ಞ ವಿ.ರಾಮಮೂರ್ತಿ… ಹಿರಿಯ ಚಿಂತಕ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಂಘಟಕ ಶ್ರೀನಿವಾಸ ಕಪ್ಪಣ್ಣ, ನಟಿ ಲಕ್ಷ್ಮಿ ಚಂದ್ರಶೇಖರ್, ಚಲನಚಿತ್ರ ನಿರ್ದೇಶಕ ನಾಗಾಭರಣ, ರಂಗ ನಿರ್ದೇಶಕಿ ದಾಕ್ಷಾಯಣಿ ಭಟ್…. ದೃಶ್ಯ ನಾಟಕೋತ್ಸವ ಸಂಭ್ರಮದಲ್ಲಿ ಅವರೊಟ್ಟಿಗೆ ‘ಮಂಡ್ಯ ರಮೇಶ್’..
0 ಪ್ರತಿಕ್ರಿಯೆಗಳು