‘ಅವಧಿ’ಯ ಮೂವರು ಗೆಳೆಯರಿಗೆ ಮಹತ್ವದ ಮನ್ನಣೆ

ಅವಧಿಯ ಮೂವರು ಗೆಳೆಯರಿಗೆ ಮೂರು ಮಹತ್ವದ ಮನ್ನಣೆ ಧಕ್ಕಿದೆ .

ವಿನಯಾ ವಕ್ಕುಂದ ಅವರಿಗೆ ಶೈನಾ ಪತ್ರಿಕೆ ನೀಡುವ ಶೈನಾ ಕಾವ್ಯ ಪ್ರಶಸ್ತಿ,

ಪ್ರಜ್ಞಾ ಮತ್ತೀಹಳ್ಳಿ ಅವರ  ‘ಕಾಲನ ಕಾಲಂದುಗೆ’ ಕವನ ಸಂಕಲನದ ಹಸ್ತಪ್ರತಿಗೆ ವಿಭಾ ಸಾಹಿತ್ಯ ಪ್ರಶಸ್ತಿ,

ರಾಜೇಂದ್ರ ಪ್ರಸಾದ್ ಅವರ ಲಾವೋನ ಕನಸು ಕವಿತಾ ಸಂಗ್ರಹಕ್ಕೆ ಕಡೆಂಗೋಡ್ಲು ಶಂಕರಭಟ್ಟ ಸ್ಮಾರಕ ಕಾವ್ಯ ಪುರಸ್ಕಾರ ಸಂದಿದೆ.

ಎಲ್ಲರಿಗೂ ‘ಅವಧಿ’ಯ ಶುಭಾಶಯಗಳು

vinaya vakkundapragna mattihallirajendra prasad

‍ಲೇಖಕರು admin

April 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ನಾಗರಾಜ್ ಹರಪನಹಳ್ಳಿ

    ಅಭಿನಂದನೆಗಳು ಮೂವರಿಗೂ……

    ಪ್ರತಿಕ್ರಿಯೆ
  2. ಜೋಗಿ

    ಕಂಗ್ರಾಟ್ಸ್. ಯುಗಾದಿಯ ಸಂಭ್ರಮಕ್ಕೆ ಕಾವ್ಯವೂ ಸೇರಿಕೊಂಡರೆ ಡಬಲ್ ಖುಷಿ. ಅವರ ಒಂದೆರಡು ಪದ್ಯಗಳನ್ನು ಪ್ರಕಟಿಸಿ. ಪದ್ಯ ಓದೋದಕ್ಕೆ ಪ್ರಶಸ್ತಿಗಳು ಒಳ್ಳೆಯ ನೆಪ.

    ಪ್ರತಿಕ್ರಿಯೆ
  3. ಹನುಮಂತ ಹಾಲಿಗೇರಿ

    ಅಭಿನಂದನೆಗಳು ..ಮೂವರಿಗೂ..

    ಪ್ರತಿಕ್ರಿಯೆ
  4. dsr

    Congratulations to all the three. Do as Jogi said. Publish the selected poems of all the three which should witness their capacities of getting the awards.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: