‘ಅವಧಿ’ಯ ಅಂಕಣಕಾರ ವಿಠ್ಠಲ ಭಂಡಾರಿ ಇನ್ನಿಲ್ಲ

ಅವಧಿಯಲ್ಲಿ ತನ್ನ ತಂದೆ ಆರ್ ವಿ ಭಂಡಾರಿಯವರ ಬಗ್ಗೆ ಅಂಕಣ ಬರೆದಿದ್ದ, ಸಂವಿಧಾನ ಓದಿಸುವ ಚಳವಳಿಗೆ ಮುಖ್ಯ ಆಧಾರವಾಗಿದ್ದ ಜನಪರ ಹೋರಾಟಗಾರ ವಿಠ್ಠಲ ಭಂಡಾರಿ ಇನ್ನಿಲ್ಲ.

ಕೊರೋನಾದ ಹೊಡೆತಕ್ಕೆ ಸಿಕ್ಕ ಅವರು ಇಂದು ಸಂಜೆ ೬ ರ ವೇಳೆಗೆ ಅಸು ನೀಗಿದರು.

ಇವರ ನಿಧನದಿಂದ ಜನಪರ ಚಳವಳಿ ಮಹತ್ವದ ಹೋರಾಟಗಾರನನ್ನು ಕಳೆದುಕೊಂಡಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ನಾಗಮೋಹನ ದಾಸ್ ಅವರು ಬರೆದ ಸಂವಿಧಾನ ಕೃತಿಗಳನ್ನು ಪ್ರಕಟಿಸಿದ್ದೂ ಅಲ್ಲದೆ ರಾಜ್ಯದ ಎಲ್ಲೆಡೆ ಸಂವಿಧಾನ ಕುರಿತ ಸಂವಾದವನ್ನು ಚಳವಳಿಯಂತೆ ಹಮ್ಮಿಕೊಂಡಿದ್ದರು.

‍ಲೇಖಕರು Avadhi

May 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dr Prashantha Naik

    ಮಾನವತಾವಾದಿ, ಜನಪರ ಹೋರಾಟಗಾರ, ಖ್ಯಾತ ಅಂಕಣಗಾರರು ಆಗಿರುವ ಶ್ರೀ ವಿಠ್ಠಲ ಭಂಡಾರಿ ಅವರು ನಿಧನರಾಗಿರುವ ಸಂಗತಿ ತುಂಬಾ ದುಖ:ಕರವಾದದ್ದು. ಅವರ ನಿಧನವು ಕನ್ನಡ ನಾಡಿಗೆ ಒಂದು ತುಂಬಲಾರದ ನಷ್ಠ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: