ವೈದೇಹಿಗೆ ಇರುವಂತಿಗೆ ನೀಡಿದೆವು
ಸದ್ದಿಲ್ಲದೆ ಮೌನ ಪ್ರತಿಭಟನಯ ಮೂಲಕ ಕ್ರಾಂತಿ ಮಾಡಿದ ವೈದೇಹಿ ಮೇಡಂ ಅವರ ಕಥಾ ನಾಯಕಿಯರಿಗೆ ಕನ್ನಡ ಸಾರಸ್ವತ ಲೋಕದ ಪರವಾಗಿ ‘ಇರುವಂತಿಗೆ’ ನೀಡಿದೆವು.
ವೈದೇಹಿ.. ಮೇಡಂ ಮಹಿಳೆಯರು ನಿಮ್ಮನ್ನು ಮುಟ್ಟಿದರು..ಮುತ್ತಿಟ್ಟು ಮಾತನಾಡಿಸಿ ನಿಮ್ಮನ್ನು ತಮ್ಮಲ್ಲಿ ಕಂಡುಕೊಂಡರು.
ಗೌರವಿಸುವ ಅವಕಾಶ ನಮಗೆ ನೀಡಿದಿರಿ.
ಸಂಪಾದಕೀಯ ಮತ್ತು ಗೌರವ ಗ್ರಂಥ ಸಮಿತಿಯ ಪರವಾಗಿ
ನಿಮಗೆ ಪ್ರೀತಿಪೂರ್ವಕ ವಂದನೆಗಳು.
-ಸವಿತಾ ನಾಗಭೂಷಣ
ಪುಸ್ತಕ ಕೊಳ್ಳುವವರು-94813 51079 ಗೆ ಸಂಪರ್ಕಿಸಿ
ಪುಟ 600
ಬೆಲೆ ರೂ 700/- ( ಕ್ಯಾಲಿಕೋ ಪ್ರತಿ)
ವಿಶೇಷ ರಿಯಾಯಿತಿ ರೂ 400 +30-ಅಂಚೆವೆಚ್ಚ
ಛಾಯಾಗ್ರಾಹಕ ಇಸ್ಮಾಯಿಲ್ ಎಂ ಕುಟ್ಟಿ ಅವರು ಕಂಡಂತೆ
ವೈದೇಹಿಯವರ ‘ಇರುವಂತಿಗೆ’ ಸಂಭ್ರಮ ಹೀಗಿತ್ತು
0 ಪ್ರತಿಕ್ರಿಯೆಗಳು