ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಧೇಂದ್ರ ಮತ್ತು ಕುಮಾರವ್ಯಾಸ

ಕುಮಾರವ್ಯಾಸನು ಕೃಷಿಯ ಮಹತ್ವವನ್ನು ಹೇಳುವ ಈ ಷಟ್ಪದಿ ನನಗೆ ತುಂಬಾ ಇಷ್ಟವಾಯ್ತು. ನಮ್ಮೆಲ್ಲಾ ರಾಜಕೀಯ ಧುರೀಣರು ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು.   ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದಾ ಕೃಷಿಯನುದ್ಯೋ ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ ವಸು ತೆರಳುವುದು ವಸುವಿನಿಂ ಸಾ ಧಿಸುವಡಾವುದಸಾಧ್ಯವದರಿಂ ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ||೬೪|| -ವಸುಧೇಂದ್ರ  ]]>

‍ಲೇಖಕರು G

30 April, 2012

2 Comments

  1. malathi S

    ಓಹೋ! ’ವಸು ’ವಿನಿಂ ಸಾಧಿಸುವಡಾವುದಸಾಧ್ಯವದರಿಂಕೃಷಿವಿಹೀನನ ದೇಶವದು..
    ಅಂದಹಾಗೆ ನಾವು ಕೃಷಿ (ಸಾವಯವ) ಮಾಡ್ತೇವಪ್ಪ…:-) 🙂
    ಮಾಲತಿ ಎಸ್.

  2. savitri

    ಓಹ್! ನಿಜಕ್ಕೂ ನಾನಂತೂ ಒಂದಿನ ಕೃಷಿಕಳಾಗುವವಳೇ! ಆಗ ಅಣ್ಣಾವ್ರ ಈ ಮೆಚ್ಚಿನ ಷಟ್ಪದಿ ಓದಿ ಕೃಷಿಕಳಾದಳು ಅಂತ ಮಾತ್ರ ಮೇಡಮ್ ನೀವು ಖಂಡಿತಾ ತಿಳ್ಕೊಳ್ಳೋದಿಲ್ಲ ತಾನೇ?!:-)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading