ಕುಮಾರವ್ಯಾಸನು ಕೃಷಿಯ ಮಹತ್ವವನ್ನು ಹೇಳುವ ಈ ಷಟ್ಪದಿ ನನಗೆ ತುಂಬಾ ಇಷ್ಟವಾಯ್ತು. ನಮ್ಮೆಲ್ಲಾ ರಾಜಕೀಯ ಧುರೀಣರು ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದಾ ಕೃಷಿಯನುದ್ಯೋ ಗಿಸುವ ಜನವನು ಪಾಲಿಸುವುದಾ ಜನಪದದ ಜನದಿ ವಸು ತೆರಳುವುದು ವಸುವಿನಿಂ ಸಾ ಧಿಸುವಡಾವುದಸಾಧ್ಯವದರಿಂ ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ||೬೪|| -ವಸುಧೇಂದ್ರ ]]>
ಓಹೋ! ’ವಸು ’ವಿನಿಂ ಸಾಧಿಸುವಡಾವುದಸಾಧ್ಯವದರಿಂಕೃಷಿವಿಹೀನನ ದೇಶವದು..
ಅಂದಹಾಗೆ ನಾವು ಕೃಷಿ (ಸಾವಯವ) ಮಾಡ್ತೇವಪ್ಪ…:-) 🙂
ಮಾಲತಿ ಎಸ್.
ಓಹ್! ನಿಜಕ್ಕೂ ನಾನಂತೂ ಒಂದಿನ ಕೃಷಿಕಳಾಗುವವಳೇ! ಆಗ ಅಣ್ಣಾವ್ರ ಈ ಮೆಚ್ಚಿನ ಷಟ್ಪದಿ ಓದಿ ಕೃಷಿಕಳಾದಳು ಅಂತ ಮಾತ್ರ ಮೇಡಮ್ ನೀವು ಖಂಡಿತಾ ತಿಳ್ಕೊಳ್ಳೋದಿಲ್ಲ ತಾನೇ?!:-)