
ಕನ್ನಡ ನಾಡು ನುಡಿಗೆ ಹೋರಾಟ ಮಾಡಿದವರ ವಿರುದ್ಧ ಸರ್ಕಾರ ಹೂಡಿರುವ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು
ಹಿಂದಿನ ಸಮ್ಮೇಳನಗಳಲ್ಲಿ ಸರೋಜಿನಿ, ಮಹಾಜನ್ ಹಾಗೂ ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳನ್ನು ಜಾರಿ ಮಾಡುವಂತೆ ತೆಗೆದುಕೊಂಡಿರುವ ನಿರ್ಣಯಗಳನ್ನು ಜಾರಿಗೆ ತರಬೇಕು
ರಾಜ್ಯದಲ್ಲಿ ಶಿಕ್ಷಣವನ್ನು ರಾಷ್ಟ್ರೀಕರಿಸಬೇಕು ಎಂಬ ನಿರ್ಣಯವನ್ನು ಚಿತ್ರದುರ್ಗ ಸಮ್ಮೇಳನ ಕೈಗೊಂಡಿತು





0 Comments