ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ದ ಎಂದರೆ…

ಹಂದಲಗೆರೆ ಗಿರೀಶ್

ಬುದ್ದನ ಮೌನ ಕುರಿತು
ಜಗದ ತುಂಬಾ…
ಮಾತು ಮಾತು ಮಾತು

ಬರೀ ಬೆಳದಿಂಗಳು
ಅವನ ಮುಗುಳು ನಗೆಯಿಂದ
ಬುದ್ದ ಪೂರ್ಣಿಮೆ


ಬುದ್ದ ಎಂದರೆ
ಮೌನದ ಮೊತ್ತ
ಸತ್ಯದ ಕೀಲಿ ಕೈ

ನಿನ್ನ ಧ್ಯಾನ
ಮನಸ್ಸಿನ ಸ್ನಾನ

ಒಂದು ಹುಣ್ಣಿಮೆಯ ಬೆಳಕಹೀರಿ
ಇನ್ನೂ ಬೆಳಗುತ್ತಲೇ ಇರುವೆ
ಚಂದಿರನ ಅಂಗಳಕ್ಕಿಳಿದು ಬಂದರೂ..
ಕತ್ತಲೆ ಕಳೆದಿಲ್ಲ ನಮಗೆ
 

‍ಲೇಖಕರು G

27 September, 2013

2 Comments

  1. haravu spoorthy

    giri anna ಚಂದಿರನ ಅಂಗಳಕ್ಕಿಳಿದು ಬಂದರೂ..
    ಕತ್ತಲೆ ಕಳೆದಿಲ್ಲ ನಮಗೆ…..:)

  2. mmshaik

    nice poem..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading