‘ಬಹುರೂಪಿ’ ಪ್ರಕಟಿಸಿದ ಬಿ ವಿ ಭಾರತಿ ಅವರ ‘ನಕ್ಷತ್ರಗಳ ಸುಟ್ಟ ನಾಡಿನಲ್ಲಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವನ್ನು ಸೋಮವಾರ ಪ್ರದಾನ ಮಾಡಲಾಯಿತು.
ಇದು ಪೋಲೆಂಡ್ ನ ಮನ ಕಲಕುವ ಪ್ರವಾಸ ಕಥನ.
ಬೆಂಗಳೂರಿನ ಸಾಹಿತ್ಯ ಅಕಾಡೆಮಿಯ ಕಚೇರಿಯಲ್ಲಿ ಜರುಗಿದ ಆತ್ಮೀಯ ಸಮಾರಂಭದಲ್ಲಿ ಬಿ ವಿ ಭಾರತಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ-
ಈ ಕೃತಿಯ ಬೆಲೆ ರೂ 300
ಕೊರಿಯರ್ ವೆಚ್ಚ ಇಲ್ಲ
ಸಂಪರ್ಕಿಸಿ- 70191 82729
0 ಪ್ರತಿಕ್ರಿಯೆಗಳು