ಇಲ್ಲಿಯೇ ಎಂಟು ಜನ ಬರ್ತೀವಿ ಅಂತ ಅಟೆಂಡೆನ್ಸ್ ಹಾಕಿದ್ದು ನೋಡಿದ್ರೆ ’ಮೇ ಫ್ಲವರ್ ಆಪ್ತ ಅಂಗಳ’ ಹೌಸ್ ಫುಲ್ ಆಗೋದು ಗ್ಯಾರಂಟಿ! ಹಾಗಿದ್ರೆ ಬೇಗ ಬರ್ಬೇಕಾಗುತ್ತೆ …
Loading...
ನಾಗೇಶ್
on 28 May, 2009 at 7:33 AM
ತಪ್ಪಿಸುವದುಂಟೆ ಖಂಡೀತ ಮಿಸ್ ಮಾಡಲ್ಲ
Loading...
tumkurnaveed
on 29 May, 2009 at 12:40 AM
ನಾಗೇಶ್ ಹೆಗ್ಡೆ, ನಾಡು ಕಂಡ ಅಪ್ರತಿಮ ಮಾನವ ಪ್ರೇಮಿ. ಸಂವಾದ ಬೆಂಗಳೂರಿನಲ್ಲಿ. ಬರುವುದಕ್ಕೆ, ಮುಟ್ಟಿ ಮಾತನಾಡಲು,ಕೇಳಲು ತವಕ. ಕೆಲಸದ ಅನಿವಾರ್ಯತೆ ಸಾಧ್ಯವಾಗುತಿಲ್ಲ. ಮತ್ತೊಮ್ಮೆ ಅವಕಾಶ ವಂಚಿತನಗಲಾರೆ.
ಸಂವಾದದ ತುಣುಕುಗಳನ್ನು ದಯವಿಟ್ಟು ನಮಗೂ ಎಸೆಯಿರಿ, ಬ್ಲಾಗ್ ಮೂಲಕ.
ತುಮಕೂರ್ ನವೀದ್
Loading...
Janardhana Kesaragadde
on 29 May, 2009 at 11:02 AM
harshavardhan sheelavant
on 29 May, 2009 at 3:37 PM
ಶ್ರೀ ನಾಗೇಶ ಹೆಗಡೆ ಅವರೊಂದಿಗೆ ಸಂವಾದ ಎಂದರೆ ಅದು ರಸ ಘಳಿಗೆಯೇ. ನಿಜಕ್ಕೂ ಅವರು ಮಾಧ್ಯಮ ಲೋಕದ ಭಿನ್ನ ಪಯಣಿಗ. ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ಬರೆದ ಲೇಖನಗಳನ್ನು ಒಪ್ಪ್ ಓರಣಗೊಳಿಸಿ, ತಿದ್ದಿ ತೀಡಿ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟಿಸುತ್ತಿದ್ದರು. ನಾವೇ ಹಾಗೆ ಬರೆದದ್ದು ಎಂದು ಹೇಳಿಕೊಂಡು ತಿರುಗಾಡಿದ್ದೂ ಬಂತು.ಅವರು ‘ಕಾಮ್’ನಲ್ಲಿ ನನಗೆ ವಿದ್ಯಾ ಗುರುಗಳಾಗಿಯೂ ಪಾಠ ಮಾಡಿದ್ದಾರೆ. ಈ ಸಂವಾದಕ್ಕೆ ಸಂಪೂರ್ಣ ಯಶಸ್ಸು ಸಿಗಲಿ, ಪಾಲ್ಗೊಂಡವರ ಖುಷಿ, ಸಂಘಟಕರ ಶ್ರಮ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ.
ಹರ್ಷವರ್ಧನ್ ಶೀಲವಂತ, ಧಾರವಾಡ.
Loading...
ರೋಹಿತ್ ರಾಮಚಂದ್ರಯ್ಯ
on 30 May, 2009 at 4:36 PM
ಫಿಶ್ ಮಾರ್ಕೆಟ್ ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ನಾ ಹೊರಟೆ….:) ತಡವಾದ್ರೆ ಕಷ್ಟ….
ಖಂಡಿತ ಬರ್ತೇವೆ……
ಲೇಟ್ ಆಗಿಯಾದ್ರೂ ಬಂದೇ ಬರ್ತೇನೆ…
nantu yaavude karanakku tappisuvudilla…
ವಾರೆ ಕೋರೆ ಏನೇನೋ ಗೀಚುತ್ತಿದ್ದ ನನಗೆ, ಬರವಣಿಗೆಯ ದಿಕ್ಕನ್ನು
ತೋರಿಸಿದ ಗುರುಗಳ ಕಾರ್ಯಕ್ರಮಕ್ಕೆ ಬರೆದೇ ಇರುತ್ತೇನಾ !
ಎಲ್ಲರಿಗಿಂತ ಮೊದಲು ಹಾಜರಿರುತ್ತೇನೆ…
ಇರುವುದೊಂದೇ ಭೂಮಿ, ಅದರೊಳಗೆ ಇರುವವರೊಬ್ಬರೇ ನಾಗೇಶ್ ಹೆಗಡೆ. ನಾವು ಬಂದೇವ… ನಾವು ಬಂದೇವsss.
ತಪ್ಪಿಸುವ ಮಾತೇ ಇಲ್ಲ. ಖಂಡಿತಾ ಬರ್ತೀನಿ.
He is a gem of a person. hoping not to miss this opportunity
(crossing my fingers)
🙂
ms
swalpa late aagabahudu…aadre nanna preetiya N>H avarannu nodoke bande bartene…
ಇಲ್ಲಿಯೇ ಎಂಟು ಜನ ಬರ್ತೀವಿ ಅಂತ ಅಟೆಂಡೆನ್ಸ್ ಹಾಕಿದ್ದು ನೋಡಿದ್ರೆ ’ಮೇ ಫ್ಲವರ್ ಆಪ್ತ ಅಂಗಳ’ ಹೌಸ್ ಫುಲ್ ಆಗೋದು ಗ್ಯಾರಂಟಿ! ಹಾಗಿದ್ರೆ ಬೇಗ ಬರ್ಬೇಕಾಗುತ್ತೆ …
ತಪ್ಪಿಸುವದುಂಟೆ ಖಂಡೀತ ಮಿಸ್ ಮಾಡಲ್ಲ
ನಾಗೇಶ್ ಹೆಗ್ಡೆ, ನಾಡು ಕಂಡ ಅಪ್ರತಿಮ ಮಾನವ ಪ್ರೇಮಿ. ಸಂವಾದ ಬೆಂಗಳೂರಿನಲ್ಲಿ. ಬರುವುದಕ್ಕೆ, ಮುಟ್ಟಿ ಮಾತನಾಡಲು,ಕೇಳಲು ತವಕ. ಕೆಲಸದ ಅನಿವಾರ್ಯತೆ ಸಾಧ್ಯವಾಗುತಿಲ್ಲ. ಮತ್ತೊಮ್ಮೆ ಅವಕಾಶ ವಂಚಿತನಗಲಾರೆ.
ಸಂವಾದದ ತುಣುಕುಗಳನ್ನು ದಯವಿಟ್ಟು ನಮಗೂ ಎಸೆಯಿರಿ, ಬ್ಲಾಗ್ ಮೂಲಕ.
ತುಮಕೂರ್ ನವೀದ್
Nagesha Hegde avara jote kootu mathanadalu
nanoo buruve. Jaga idi..Janardhana Kesaragadde
ಶ್ರೀ ನಾಗೇಶ ಹೆಗಡೆ ಅವರೊಂದಿಗೆ ಸಂವಾದ ಎಂದರೆ ಅದು ರಸ ಘಳಿಗೆಯೇ. ನಿಜಕ್ಕೂ ಅವರು ಮಾಧ್ಯಮ ಲೋಕದ ಭಿನ್ನ ಪಯಣಿಗ. ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ಬರೆದ ಲೇಖನಗಳನ್ನು ಒಪ್ಪ್ ಓರಣಗೊಳಿಸಿ, ತಿದ್ದಿ ತೀಡಿ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟಿಸುತ್ತಿದ್ದರು. ನಾವೇ ಹಾಗೆ ಬರೆದದ್ದು ಎಂದು ಹೇಳಿಕೊಂಡು ತಿರುಗಾಡಿದ್ದೂ ಬಂತು.ಅವರು ‘ಕಾಮ್’ನಲ್ಲಿ ನನಗೆ ವಿದ್ಯಾ ಗುರುಗಳಾಗಿಯೂ ಪಾಠ ಮಾಡಿದ್ದಾರೆ. ಈ ಸಂವಾದಕ್ಕೆ ಸಂಪೂರ್ಣ ಯಶಸ್ಸು ಸಿಗಲಿ, ಪಾಲ್ಗೊಂಡವರ ಖುಷಿ, ಸಂಘಟಕರ ಶ್ರಮ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ.
ಹರ್ಷವರ್ಧನ್ ಶೀಲವಂತ, ಧಾರವಾಡ.
ಫಿಶ್ ಮಾರ್ಕೆಟ್ ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ನಾ ಹೊರಟೆ….:) ತಡವಾದ್ರೆ ಕಷ್ಟ….