ನಮ್ಮ ಹಿರಿಯ ಕಲಾವಿದರಾದ ಉಮೇಶ್, ದತ್ತಣ್ಣ, ಹಿರಿಯ ಪತ್ರಕರ್ತೆ ವಿಜಯಮ್ಮ, ನಿರ್ದೇಶಕ-ನಟ ರವಿ…ಇವರುಗಳ ಮನೆಯಲ್ಲಿ ಮನೆಕೆಲಸ ಮಾಡುವ ಒಂದು ಸ್ಪರ್ಧೆ. ಆ ಪರಿ ಮೆಡಿಕ್ಯೂರ್- ಪೆಡಿಕ್ಯೂರ್ ಮಾಡಿಸಿಕೊಂಡು, ಸಿ0ಗಾರವಾಗಿ ಬಂದ ಬಂಗಾರಿಗಳು ಕಸ ಗುಡಿಸುವ ಕೆಲಸ ಮನೆ ಒರೆಸುವ ಅಯ್ಯೋ ಪಾಪವೇ ಅನ್ನಿಸುವಂತಾಯಿತು.
ಹಿರಿಯ ಕಲಾವಿದರಾದ ದತ್ತಣ್ಣ, ರವಿ, ಉಮೇಶ್ ಸಿಕ್ಕಿದ ಚಾನ್ಸ್ ಚೆನ್ನಾಗಿ ಬಳಸಿಕೊಂಡು ಆ ಹುಡುಗಿಯರನ್ನು ರೇಗಿ ಕೆಲಸ ಮಾಡಿಸಿ ಕೊಂಡರು.ವೀಕ್ಷಕರಿಗೆ ಮಜ ಸಿಕ್ತು .
ಸ್ವಲ್ಪ ವಿಚಿತ್ರ ಎಂದು ಅನ್ನಿಸಿದರು ಇಲ್ಲಿ ಮೂಲ ಉದ್ದೇಶ ಸಹನೆ. ಅದು ಎಷ್ಟರ ಮಟ್ಟಿಗೆ ಆ ಹೆಣ್ಣು ಮಕ್ಕಳಲ್ಲಿ ಇದೆ ಎಂದು ಕಂಡು ಹಿಡಿಯುವ ಪ್ರಯತ್ನ. ಯಾಕೋ ಆ ಹೆಣ್ಣುಮಕ್ಕಳನ್ನು ಕಂಡಾಗ ಪಾಪವೇ ಕಸಮುಸರೆ ಕಮಲಿಗಳೇ ಎಂದು ವೀಕ್ಷಿಸುವಂತಾಯಿತು.
ನಮ್ಮ ಹರೆಯದ ಗಂಡುಹಾರ್ಟುಗಳು ವಿಲವಿಲ !
ಪೂರ್ಣ ಓದಿಗೆ –ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments