ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ವಿ ಜಯಶ್ರೀ ಕಾಲಂ:ಉಳಿದವರು ಯಾರು ಮಾರಾಯ್ರೆ…

ಮುಖ್ಯವಾಗಿ ಅನೇಕ ಸಾಮಾನ್ಯ ಮತದಾರರಿಗೆ ಏನಾಗ್ತಾ ಇದೆ ಅನ್ನುವುದೇ ಗೊತ್ತಿಲ್ಲ ..  ಹೋಗ್ಲಿ ಬಿಡಿ ನಮಗೂ ರಾಜಕಾರಣಿಗಳ ನಾಟಕ ನೋಡಿ ನೋಡಿ ಸಾಕಾಗಿತ್ತು ಈಗ ಅವರ ಡ್ಯಾನ್ಸ್ ಕಾಣುವ ಸೌಭಾಗ್ಯ ;-) ಮೋಟಮ್ಮ ತಾಯಿ ಅದೆಷ್ಟು ಪಸಂದಾಗಿ ಹಾಡೂ ಡ್ಯಾನ್ಸ್ ಆಹಾ ;-) . ಅದರೂ ಮೈಸೂರು ಸಂಸ್ಥಾನಾಧಿಶರ ಗುಂಪಿನ ಸ್ಪೂರ್ತಿಗೆ ಮೆಚ್ಚುಗೆ ಆಗುತ್ತೆ. ಅಲ್ವ ರಂಗ ಸರ್. ನಿನ್ನೆ ಸಿಂಗ್ರಿ ಮಾರಾಜ್ ಸೇನಾಪತಿ ಶ್ರೀರಾಮಜಿ ಅವರ ಕೈಲಿ ಸಂತ್ರಸ್ತರು ಅನ್ನುವ ಪದವನ್ನು ಪದೇಪದೆ ಹೇಳಿಸಿದರು :-) ಅರ್ರೇ ಸಿಂಗ್ರಿ ಕುಡುಕು ಮುಂಡೇದೆ, ಅವರೇನು ಟಂಗ್ ಟ್ವಿಸ್ಟ್ ಕಾಂಪಿಟೇಶನ್ ನಲ್ಲಿ  ಪ್ರತಿಭೆಯನ್ನು ಎಲ್ಲರ ಮುಂದೆ ತೋರಿಸಬೇಕಾಗಿದೆಯೇ ? :-) , ಅವರ ಸಂಸ್ಥಾನದ ಮೇಲೆ ದಾಳಿ ಆಗುವ ಸೂಚನೆ ಆಗುವಾಗ ಅವರಿಗೆ ಚಾಲ ಟೆನ್ಷನ್ನೂ  ಆಗಿದೆ ಅಂತೆ ಇಂಕೆಮಿ ಲೇದು.. ವರ್ರೆ  ಊರ್ಕೆ ವೇಳ್ಳವಯ್ಯ ವೆಳ್ಳು :-) :-) ಹೆಚ್ಚಿನ ಓದಿಗಾಗಿ ಮೀಡಿಯಾ ಮೈಂಡ್]]>

‍ಲೇಖಕರು avadhi

2 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

1 Comment

  1. pragna

    ha ha ha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading