ಮುಖ್ಯವಾಗಿ ಅನೇಕ ಸಾಮಾನ್ಯ ಮತದಾರರಿಗೆ ಏನಾಗ್ತಾ ಇದೆ ಅನ್ನುವುದೇ ಗೊತ್ತಿಲ್ಲ .. ಹೋಗ್ಲಿ ಬಿಡಿ ನಮಗೂ ರಾಜಕಾರಣಿಗಳ ನಾಟಕ ನೋಡಿ ನೋಡಿ ಸಾಕಾಗಿತ್ತು ಈಗ ಅವರ ಡ್ಯಾನ್ಸ್ ಕಾಣುವ ಸೌಭಾಗ್ಯ ಮೋಟಮ್ಮ ತಾಯಿ ಅದೆಷ್ಟು ಪಸಂದಾಗಿ ಹಾಡೂ ಡ್ಯಾನ್ಸ್ ಆಹಾ . ಅದರೂ ಮೈಸೂರು ಸಂಸ್ಥಾನಾಧಿಶರ ಗುಂಪಿನ ಸ್ಪೂರ್ತಿಗೆ ಮೆಚ್ಚುಗೆ ಆಗುತ್ತೆ. ಅಲ್ವ ರಂಗ ಸರ್. ನಿನ್ನೆ ಸಿಂಗ್ರಿ ಮಾರಾಜ್ ಸೇನಾಪತಿ ಶ್ರೀರಾಮಜಿ ಅವರ ಕೈಲಿ ಸಂತ್ರಸ್ತರು ಅನ್ನುವ ಪದವನ್ನು ಪದೇಪದೆ ಹೇಳಿಸಿದರು ಅರ್ರೇ ಸಿಂಗ್ರಿ ಕುಡುಕು ಮುಂಡೇದೆ, ಅವರೇನು ಟಂಗ್ ಟ್ವಿಸ್ಟ್ ಕಾಂಪಿಟೇಶನ್ ನಲ್ಲಿ ಪ್ರತಿಭೆಯನ್ನು ಎಲ್ಲರ ಮುಂದೆ ತೋರಿಸಬೇಕಾಗಿದೆಯೇ ? , ಅವರ ಸಂಸ್ಥಾನದ ಮೇಲೆ ದಾಳಿ ಆಗುವ ಸೂಚನೆ ಆಗುವಾಗ ಅವರಿಗೆ ಚಾಲ ಟೆನ್ಷನ್ನೂ ಆಗಿದೆ ಅಂತೆ ಇಂಕೆಮಿ ಲೇದು.. ವರ್ರೆ ಊರ್ಕೆ ವೇಳ್ಳವಯ್ಯ ವೆಳ್ಳು ಹೆಚ್ಚಿನ ಓದಿಗಾಗಿ ಮೀಡಿಯಾ ಮೈಂಡ್]]>
ha ha ha