ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಹುಲಿ ಹೋಯ್ತು ಅಂತೀರಿ ಅದು ದಯವಿಟ್ಟು ಬ್ಯಾಡ !

ನಿನ್ನೆ ಸುವರ್ಣ ನ್ಯೂಸ್ 24 x 4 ನಲ್ಲಿ ನಿರೂಪಕ ಹಮೀದ್ ಪಾಳ್ಯ ಡೆ೦ಘಿ ಜ್ವರದ ಬಗ್ಗೆ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಈಗಂತೂ ಈ ಜ್ವರದಿಂದ ಸಾಯುತ್ತಿರುವವರ ಸಂಖ್ಯೆ ಸ್ವಲ್ಪ ಹೆಚ್ಚಾಗುತ್ತಿದೆ. ಮಳೆ ಶುರು ಆದಂತೆ ಉಂಟಾಗುವ ಖಾಯಿಲೆಗಳ ಬಗ್ಗೆ ವೀಕ್ಷಕರಿಗೆ ಎಚ್ಚರಿಕೆಯನ್ನು ಚಾನೆಲ್ ನವರು ನೀಡಿದರೆ ಒಳ್ಳೆಯದು. ಆದರೆ ನೀವು ಇಲಿ ಹೋಯ್ತು ಅನ್ನುವ ಕಡೆ ಹುಲಿ ಹೋಯ್ತು ಅಂತೀರಿ ಅದು ದಯವಿಟ್ಟು ಬ್ಯಾಡ ! ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

5 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading