ನಿನ್ನೆ ಸುವರ್ಣ ನ್ಯೂಸ್ 24 x 4 ನಲ್ಲಿ ನಿರೂಪಕ ಹಮೀದ್ ಪಾಳ್ಯ ಡೆ೦ಘಿ ಜ್ವರದ ಬಗ್ಗೆ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಈಗಂತೂ ಈ ಜ್ವರದಿಂದ ಸಾಯುತ್ತಿರುವವರ ಸಂಖ್ಯೆ ಸ್ವಲ್ಪ ಹೆಚ್ಚಾಗುತ್ತಿದೆ. ಮಳೆ ಶುರು ಆದಂತೆ ಉಂಟಾಗುವ ಖಾಯಿಲೆಗಳ ಬಗ್ಗೆ ವೀಕ್ಷಕರಿಗೆ ಎಚ್ಚರಿಕೆಯನ್ನು ಚಾನೆಲ್ ನವರು ನೀಡಿದರೆ ಒಳ್ಳೆಯದು. ಆದರೆ ನೀವು ಇಲಿ ಹೋಯ್ತು ಅನ್ನುವ ಕಡೆ ಹುಲಿ ಹೋಯ್ತು ಅಂತೀರಿ ಅದು ದಯವಿಟ್ಟು ಬ್ಯಾಡ ! ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>
0 ಪ್ರತಿಕ್ರಿಯೆಗಳು