ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ದೇವರು, ದೈಯ್ಯ ಹಾಗೂ ಭೂತ ಮತ್ತು ಭವಿಷ್ಯ

ಯಾವುದೇ ಚಾನೆಲ್ಗಳತ್ತ ಗಮನ ಕೊಡ್ರಿ ಅಲ್ಲಿ  ಕೆಲವು  ಸಂಗತಿಗಳು ಪಕ್ಕಾ ನೂರಕ್ಕೆ ನೂರರಷ್ಟು ಕಾಮನ್ನಾಗಿರುತ್ತದೆ. ಮುಖ್ಯವಾಗಿ ದೇವರು, ದೈಯ್ಯ ಹಾಗೂ ಭೂತ ಮತ್ತು ಭವಿಷ್ಯ. ಅದು ಭಯಂಕರ ನ್ಯೂಸ್ ಚಾನೆಲ್ ಆಗಿರಲಿ, ಸಿಕಾಪಟ್ಟೆ ಜಾತಿ-ವಿಜಾತಿಗಳ ಬಗ್ಗೆ ನಿಕೃಷ್ಟ ಭಾವ ಹೊಂದಿರುವ ಚಾನೆಲ್ಗಲೇ ಆಗಿರಲಿ, ಎಲ್ಲಾ ಕಾದೆ ದೇವರು ಮಾತ್ರ ಪ್ರತ್ಯಕ್ಷ ಆಗೇ ಇರ ಬೇಕು ಬಿಟ್ರೆ ಭವಿಷ್ಯದವರು 🙂 ಕನ್ನಡ ವಾಹಿನಿಗಲ್ಲಿ ಟ್ಯಾಬ್ಲಾಯ್ಡ್  ಲಾಂಗ್ವೆಜ್ನಲ್ಲಿ ಹೇಳುವುದಾದರೆ ದೇವರು ಹಾಗೂ ಭವಿಷ್ಯದವರು  ಮುರುಕೊಂಡು ಬಿದ್ದಿರುತ್ತಾರೆ :-).ಇನ್ನು ಗಾಡ್  – ಶಂಕರ, ಸಂಸ್ಕಾರ್ ,ಆಸ್ಥ ಚಾನೆಲಗಳ ಬಗ್ಗೆ ಹೇಳುವಷ್ಟೇ ಇಲ್ಲ ಬರೀ ದೇವರು ದೇವರು ! ದೇವರಿಗೆ ಬೇಜಾರಾಗುವಷ್ಟು ದೇವರ ಬಗ್ಗೆ ಹೇಳ್ತಾರೆ ಗಾಡ್  ಚಾನೆಲ್ನವರು.  ಅದರಲ್ಲೂ ಪ್ರವಚನಕಾರ ಇದ್ರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬ್ಯಾಡ ದೇವರ ಕಥೆ :-). ಪ್ರವಚನಕಾರ್ತಿಗಳು  ಇದ್ರೆ ಬ್ಯಾಡ  ವೀಕ್ಷಕರ ಕಥೆ ನುಲಿದು ನುಲಿದು ದೇವರ ಕಥೆ ಹೇಳೋದು 🙂 ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>

‍ಲೇಖಕರು G

7 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading