ಯಾವುದೇ ಚಾನೆಲ್ಗಳತ್ತ ಗಮನ ಕೊಡ್ರಿ ಅಲ್ಲಿ ಕೆಲವು ಸಂಗತಿಗಳು ಪಕ್ಕಾ ನೂರಕ್ಕೆ ನೂರರಷ್ಟು ಕಾಮನ್ನಾಗಿರುತ್ತದೆ. ಮುಖ್ಯವಾಗಿ ದೇವರು, ದೈಯ್ಯ ಹಾಗೂ ಭೂತ ಮತ್ತು ಭವಿಷ್ಯ. ಅದು ಭಯಂಕರ ನ್ಯೂಸ್ ಚಾನೆಲ್ ಆಗಿರಲಿ, ಸಿಕಾಪಟ್ಟೆ ಜಾತಿ-ವಿಜಾತಿಗಳ ಬಗ್ಗೆ ನಿಕೃಷ್ಟ ಭಾವ ಹೊಂದಿರುವ ಚಾನೆಲ್ಗಲೇ ಆಗಿರಲಿ, ಎಲ್ಲಾ ಕಾದೆ ದೇವರು ಮಾತ್ರ ಪ್ರತ್ಯಕ್ಷ ಆಗೇ ಇರ ಬೇಕು ಬಿಟ್ರೆ ಭವಿಷ್ಯದವರು 🙂 ಕನ್ನಡ ವಾಹಿನಿಗಲ್ಲಿ ಟ್ಯಾಬ್ಲಾಯ್ಡ್ ಲಾಂಗ್ವೆಜ್ನಲ್ಲಿ ಹೇಳುವುದಾದರೆ ದೇವರು ಹಾಗೂ ಭವಿಷ್ಯದವರು ಮುರುಕೊಂಡು ಬಿದ್ದಿರುತ್ತಾರೆ :-).ಇನ್ನು ಗಾಡ್ – ಶಂಕರ, ಸಂಸ್ಕಾರ್ ,ಆಸ್ಥ ಚಾನೆಲಗಳ ಬಗ್ಗೆ ಹೇಳುವಷ್ಟೇ ಇಲ್ಲ ಬರೀ ದೇವರು ದೇವರು ! ದೇವರಿಗೆ ಬೇಜಾರಾಗುವಷ್ಟು ದೇವರ ಬಗ್ಗೆ ಹೇಳ್ತಾರೆ ಗಾಡ್ ಚಾನೆಲ್ನವರು. ಅದರಲ್ಲೂ ಪ್ರವಚನಕಾರ ಇದ್ರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬ್ಯಾಡ ದೇವರ ಕಥೆ :-). ಪ್ರವಚನಕಾರ್ತಿಗಳು ಇದ್ರೆ ಬ್ಯಾಡ ವೀಕ್ಷಕರ ಕಥೆ ನುಲಿದು ನುಲಿದು ದೇವರ ಕಥೆ ಹೇಳೋದು 🙂 ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>
0 ಪ್ರತಿಕ್ರಿಯೆಗಳು