ಜಯಶ್ರೀ ಕಾಲಂ: ದೇವರು, ದೈಯ್ಯ ಹಾಗೂ ಭೂತ ಮತ್ತು ಭವಿಷ್ಯ

ಯಾವುದೇ ಚಾನೆಲ್ಗಳತ್ತ ಗಮನ ಕೊಡ್ರಿ ಅಲ್ಲಿ  ಕೆಲವು  ಸಂಗತಿಗಳು ಪಕ್ಕಾ ನೂರಕ್ಕೆ ನೂರರಷ್ಟು ಕಾಮನ್ನಾಗಿರುತ್ತದೆ. ಮುಖ್ಯವಾಗಿ ದೇವರು, ದೈಯ್ಯ ಹಾಗೂ ಭೂತ ಮತ್ತು ಭವಿಷ್ಯ. ಅದು ಭಯಂಕರ ನ್ಯೂಸ್ ಚಾನೆಲ್ ಆಗಿರಲಿ, ಸಿಕಾಪಟ್ಟೆ ಜಾತಿ-ವಿಜಾತಿಗಳ ಬಗ್ಗೆ ನಿಕೃಷ್ಟ ಭಾವ ಹೊಂದಿರುವ ಚಾನೆಲ್ಗಲೇ ಆಗಿರಲಿ, ಎಲ್ಲಾ ಕಾದೆ ದೇವರು ಮಾತ್ರ ಪ್ರತ್ಯಕ್ಷ ಆಗೇ ಇರ ಬೇಕು ಬಿಟ್ರೆ ಭವಿಷ್ಯದವರು 🙂 ಕನ್ನಡ ವಾಹಿನಿಗಲ್ಲಿ ಟ್ಯಾಬ್ಲಾಯ್ಡ್  ಲಾಂಗ್ವೆಜ್ನಲ್ಲಿ ಹೇಳುವುದಾದರೆ ದೇವರು ಹಾಗೂ ಭವಿಷ್ಯದವರು  ಮುರುಕೊಂಡು ಬಿದ್ದಿರುತ್ತಾರೆ :-).ಇನ್ನು ಗಾಡ್  – ಶಂಕರ, ಸಂಸ್ಕಾರ್ ,ಆಸ್ಥ ಚಾನೆಲಗಳ ಬಗ್ಗೆ ಹೇಳುವಷ್ಟೇ ಇಲ್ಲ ಬರೀ ದೇವರು ದೇವರು ! ದೇವರಿಗೆ ಬೇಜಾರಾಗುವಷ್ಟು ದೇವರ ಬಗ್ಗೆ ಹೇಳ್ತಾರೆ ಗಾಡ್  ಚಾನೆಲ್ನವರು.  ಅದರಲ್ಲೂ ಪ್ರವಚನಕಾರ ಇದ್ರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬ್ಯಾಡ ದೇವರ ಕಥೆ :-). ಪ್ರವಚನಕಾರ್ತಿಗಳು  ಇದ್ರೆ ಬ್ಯಾಡ  ವೀಕ್ಷಕರ ಕಥೆ ನುಲಿದು ನುಲಿದು ದೇವರ ಕಥೆ ಹೇಳೋದು 🙂 ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>

‍ಲೇಖಕರು G

January 7, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: