ಒಂದು ಬಾರಿ ಹೀಗೆ ನಟ ರೊಬ್ಬರು ಒಂದೂವರೆ ವರ್ಷದ ಹಿಂದೆ ಸುವರ್ಣ ನ್ಯೂಸ್ ಕ್ಯಾಮರಾಮನ್ ಕಪಾಳಕ್ಕೆ ಹೊಡೆದಿದ್ದರು, ಅವರ ಹೆಣ್ಣು ಹುಡುಗಿ ಫ್ರೆಂಡ್
ಜೊತೆ ಅವರು ದೇವಸ್ಥಾನಕ್ಕೆ ಹೋಗಿದ್ದರು. , ಅವಳ ಜೊತೆಗೆ ಆತನ ಬಾಂಧವ್ಯ ಬೇರೆಯದೇ ಎನ್ನುವ ಸುದ್ದಿ ಇದ್ದ ಸಮಯದಲ್ಲೇ ಪೂಜೆ ಮಾಡಿಸಲು ಅವರು ತುಂಬಾ ಸೀಕ್ರೆಟ್ ಆಗಿ ಅಲ್ಲಿಗೆ ಹೋಗಿದ್ದರು ಆದ್ರೆ ನಮ್ಮ ಧೈರ್ಯ-ಸಾಹಸವಂತ ಮೀಡಿಯಾದವರು ಬಿಡದೆ ಬೆನ್ನು ಹತ್ತಿ ಸತ್ಯ ತಿಳಿಸಲು ಹೊರಟಿದ್ದರು.
ಆಗ ಪಾಪದ ಕ್ಯಾಮರ ಮನ್ ಗೇ ಕಪಾಳ ಮೋಕ್ಷ ಆಗಿತ್ತು.ಯಾರೋ ಕ್ರೀಡಾಪಟು ಸುಮ್ಸುಮ್ನೆ ಹೊಡಿತಾನೆ, ಸಾಕಷ್ಟು ಸರ್ತಿ ಅಮಾಯಕರು ಸೆಲಬಿಗಳ ಕೈಲಿ ಕಪಾಳ ಮೋಕ್ಷ ಮಾಡಿಸಿ ಕೊಂಡಿರ್ತಾರೆ. ಇವರುಗಳು ಮಾಡಿದ ಹರಕತ್ ಗಳನ್ನು ಜನತೆಗೆ ತೋರಿಸ ಬಾರದು . ಆದರೆ ಇದೆ ಮೀಡಿಯ ಅವರ ಬೆಳವಣಿಗೆಗೆ ಬೇಕು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್




Its very good to spend time
Its very good to know more about kannada and also its interesting to spend time