ಆಟ ,ಜೂಜಾಟ ಆದಾಗ ಅಲ್ಲಿ ‘ಪಣ’ ಇರುತ್ತದೆ. ಅದು ಯುದ್ಧಕ್ಕೆ ನಾಂದಿ ಆಗುತ್ತದೆ. ಪಣವನ್ನು ಅಂದರೆ ಬೆಟ್ಟಿಂಗ್ ನ್ನು ಕಾನೂನುಬದ್ಧಗೊಳಿಸಬೇಕೆಂದು ವಿಜಯ ಮಲ್ಯ ಹೇಳುತ್ತಾರೆ. ಐಪಿಎಲ್ ಕ್ರಿಕೆಟ್ ನಲ್ಲಿ ಹಣ ಮತ್ತು ಹೆಣ್ಣುಗಳ ಪಾತ್ರದ ಬಗ್ಗೆ ಸುನಂದಾ ಪುಷ್ಕರ್ ಬರೆಯುತ್ತಾರೆ. ಅಂತೂ ಮಹಾಭಾರತ ಯುದ್ಧವು ಬೌಂಡರಿ ಲೈನಿನ ಹೊರಗೆ ವಿಸ್ತರಿಸಿದೆ. ‘ಖುಷಿ ಕನ್ನೆ’ಯರ ಕುಣಿತ ಸಿಕ್ಸರಿನ ದಿಗಂತ ಮೀರಿದರೆ, ಕುರುಡು ಕಾಂಚಾಣ ಕಾಲಿಗೆ ಬಿದ್ದವರ ತುಳಿಯುತ್ತಿದೆ.
ಪೂರ್ಣ ಓದಿಗೆ ಭೇಟಿ ಕೊಡಿ : ಬಿ ಎ ವಿವೇಕ ರೈ






0 Comments