ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






“ಬಿಜೆಪಿಯ ಕೆಸರನ್ನು ಹೊಟ್ಟೆಗೆ ಇಳಿಸ್ದಾಗ ಹೆಂಗ ಕಮಲ ಮೊಳಕೆ ಹೊಡದಯ್ತೇ ನೋಡಾ ತಮ್ಮಾ”
ಭಾಜಪದವರೊಂದಿಗಿನ ನನ್ನ ನಂಟಿನ ಗುಟ್ಟು ನನ್ನ ಹೊಟ್ಟೆನೋಯಿಸುತಿದೆ
ಆಪರೇಷನ್ ಕಮಲವೇ ಇದಕ್ಕೆ ಪರಿಹಾರವೆಂದು ನನ್ನ ಮನ ನುಡಿಯುತಿದೆ
ಆ ಡಾಕ್ಟರಪ್ಪ ನನ್ನ ಹೊಟ್ಟೆ ಕೊಯ್ಬೇಕಾದ್ರೆ ಈ ಕಮಲದ ಆಕಾರದಲ್ಲಿ ಕೊಯ್ದು ಆಪರೇಸನ್ ಮಾಡಿದ್ದಾನೆ ಅಷ್ಟೇ ಕಣಣ್ಣಾ, ಅದಕ್ಕಿಂತಾ ಹೆಚ್ಚಿಗೆ ಏನೂ ಆಗಿಲ್ಲಾ.. ನನ್ನನ್ನು ನಂಬು..