CNR ಪ್ರೀತಿಯ ಆಹ್ವಾನ

‍ಲೇಖಕರು avadhi

February 11, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಬಿ.ಎ.ವಿವೇಕ ರೈ

    ಸಿ ಏನ್ ಆರ್ ‘ಶೋಧ’ಕಾದಂಬರಿ ಬರೆದಾಗ ಕನ್ನಡದಲ್ಲಿ ನವ್ಯದ ಪ್ರಭುತ್ವಾತ್ಮಕ ಯುಗ.ಈಗ ಸುಮಾರು ನಾಲ್ಕು ದಶಕಗಳ ಬಳಿಕ ಕತಾಸಂಕಲನ ತರುತ್ತಿರುವ ರಾಮಚಂದ್ರನ್ ಕನ್ನಡದ ಮಹತ್ವದ ವಿಮರ್ಶಕರಾಗಿ ಕನ್ನಡಿಗರಿಗೆ ಪರಿಚಿತರು.ಮಯಾಮಿಯ ಮಾಯೆಯಿಂದ ಹೊರಬಂದು ,ಉಪ್ಪು ಕಡಲಿನ ಗಾಳಿ ಸೇವಿಸಿದ ,ಈಗ ರಾಜಧಾನಿಯಲ್ಲಿ ಜನ ,ಧನ ಮತ್ತು ವಾಹನ ದಟ್ಟನೆಯ ನಡುವೆ ನಮ್ಮೊಡನಿದ್ದೂ ನಮ್ಮಂತಾಗದ ,ಸ್ನೇಹದ ಕಡಲಲ್ಲಿ ಇದ್ದೂ ತನ್ನ ಆಕೃತಿ ಕರಗಿಸಿಕೊಳ್ಳದ ಇವರ ‘ಕಸಾಂದ್ರ’ ಇನ್ನೊಮ್ಮೆ ನಮ್ಮ ನಡುವಿನ ತವಕ ತಲ್ಲಣಗಳ ಕಡೆಗೆ ನಮ್ಮನ್ನು ಕೊಂಡೋಯ್ಯಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: