ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Uncategorized ಲೇಖನಗಳು

ಏನಾಗಿದೆ ಇವರಿಗೆ?

ಏನಾಗಿದೆ ಇವರಿಗೆ?

ನಿನ್ನೆ ರಾತ್ರಿ ಮನೆಗೆ ಹೋಗಿ ಟಿವಿ ಚಾಲೂ ಮಾಡಿದಾಗ ೨೪/೭ ಸುದ್ದಿ ವಾಹಿನಿಯ ನಿರೂಪಕ “ಇಂದಿನ ವಿಶೇಷ” ಕಾರ್ಯಕ್ರಮದ ಬಗ್ಗೆ ಹೇಳುತ್ತಿದ್ದ. ಅದು ಜಪಾನ್ ದುರಂತದ ಸುದ್ದಿ. ಆದರೆ, ಸಚಿನ್ ಶತಕ ಬಾರಿಸಿ ಭಾರತ ಗೆದ್ದ ಸಂಭ್ರಮದಷ್ಟೇ ಜೋಶ್ ಅವನ ದನಿಯಲ್ಲಿತ್ತು. […]

read more
ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..

ಫ್ಲವರ್ ಷೋ ನಲ್ಲಿ ರಾಜ್ ಕುಮಾರ್

read more
ಮಾಧ್ಯಮ ಸಂಕಿರಣದ ನೋಟ..

ಮಾಧ್ಯಮ ಸಂಕಿರಣದ ನೋಟ..

ಮಾಧ್ಯಮ ಮತ್ತು ಸಾಮಾಜಿಕ ಜವಾಬ್ದಾರಿ ಸಂಕಿರಣದಲ್ಲಿ ವಿಶ್ವೇಶ್ವರ ಭಟ್, ಪದ್ಮರಾಜ ದಂಡಾವತೆ, ಎಸ್  ವಿ ಜಯಶೀಲರಾವ್, ಸಿ ಯು ಬೆಳ್ಳಕ್ಕಿ, ಸೋಮಶೇಖರ ಕವಚೂರು, ವಸಂತ ನಾಡಿಗೇರ ಇದ್ದಾರೆ ಚಿತ್ರಗಳು: ಕುಮಾರ ರೈತ

read more
ವಿಚಿತ್ರ ಆದರೂ ನಿಜ!

ವಿಚಿತ್ರ ಆದರೂ ನಿಜ!

ಬೆಳಗಾವಿ ವಿಕಸ ದಲ್ಲಿ ನಿನ್ನೆ ಅಬುದಾಭಿ ಕನ್ನಡಿಗ ಬಿ. ಆರ್. ಶೆಟ್ಟಿ ಹಾಗೂ ಲಂಡನಿನ ಮಹಾಪೌರ ಡಾ. ನೀರಜ್ ಪಾಟೀಲರ ಭಾಷಣಗಳು, ಪ್ರಾಥಮಿಕ ಶಾಲಾ ಮಕ್ಕಳು ಮಾಡುವ ಆಶು ಭಾಷಣಗಳಂತಿದ್ದವು. ಪಾಟೀಲರ ಉದ್ವೇಗ ತೀರ ಬಾಲಿಶವೆನಿಸಿತು. ಕನ್ನಡದಲ್ಲಿ ಬರೆದುದನ್ನು ಓದುವುದೇ ತಾನು […]

read more
ಊಟ ಮಾಡೋಣು ಬಾರವ್ವ…ಬಾರವ್ವಾ..

ಊಟ ಮಾಡೋಣು ಬಾರವ್ವ…ಬಾರವ್ವಾ..

ಚಿತ್ರಗಳು : ಕುಮಾರ ರೈತ     

read more
ಸರಜೂ ಕಾಟ್ಕರ್ ಕಂಡಂತೆ ಕನ್ನಡ ಜ್ಞಾನಪೀಠ

ಸರಜೂ ಕಾಟ್ಕರ್ ಕಂಡಂತೆ ಕನ್ನಡ ಜ್ಞಾನಪೀಠ

-ಡಾ. ಸರಜೂ ಕಾಟ್ಕರ್ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಭಾರತದ ಪ್ರಾಚೀನ ಸಾಹಿತ್ಯ ಪ್ರಕಾರಗಳಲ್ಲಿ ಒಂದು. ದ್ರಾವಿಡ ಭಾಷಾವರ್ಗಕ್ಕೆ ಸೇರಿರುವ ಕನ್ನಡ ಸಾಹಿತ್ಯ ಪರಂಪರೆ ಸಂಸ್ಕೃತದ ಜೊತೆ ಜೊತೆಗೆಯೇ ಪರ್ಯಾಯವಾಗಿ ಬೆಳೆದು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಮೇರು ಕೃತಿಗಳನ್ನು […]

read more
ಸಮ್ಮೇಳನದಲ್ಲಿ ನಾರಾಯಣ ಮೂರ್ತಿ: ನಾನು ಅಸ್ತಮಿಸುತ್ತಿರುವ ಸೂರ್ಯ !

ಸಮ್ಮೇಳನದಲ್ಲಿ ನಾರಾಯಣ ಮೂರ್ತಿ: ನಾನು ಅಸ್ತಮಿಸುತ್ತಿರುವ ಸೂರ್ಯ !

ಎರಡನೇ ವಿಶ್ವ ಕನ್ನಡ ಸಮ್ಮೇಳನ, ಬೆಳಗಾವಿ  ಮಾಚ್ 11, 2011 ಶ್ರೀ ಎನ್. ಆರ್. ನಾರಾಯಣ ಮೂರ್ತಿ, ಸಂಸ್ಥಾಪಕರು, ಇನ್ ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಆತ್ಮೀಯ ನಾಡ ಬಂಧುಗಳೇ, ನಮ್ಮ  ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರೇ, ಕೇಂದ್ರ […]

read more
ಬೆಳಗಾವಿಯಲ್ಲಿ ಬೆಳಗಾಯಿತು…

ಬೆಳಗಾವಿಯಲ್ಲಿ ಬೆಳಗಾಯಿತು…

ಫೇಸ್ ಬುಕ್ ಸಂಗ್ರಹದಿಂದ..

read more
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ವಡಗಾವಿ ಸರ್ಕಾರಿ ಶಾಲಾ ಮೈದಾನ

ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ವಡಗಾವಿ ಸರ್ಕಾರಿ ಶಾಲಾ ಮೈದಾನ

ವಡಗಾವಿ ಸರ್ಕಾರಿ ಶಾಲಾ ಮೈದಾನ ದಿನಾಂಕ:12.03.2011 ಸಂಜೆ 5.30                                            ಡೊಳ್ಳು ಕುಣಿತ 6.00                                                       ಸೋಬಾನೆ ಪದ 6.30                                                       ನೃತ್ಯ ತರಂಗ 7.00                                                       ಸುಗಮ ಸಂಗೀತ 8.00                                                       ಜಾನಪದ ನೃತ್ಯ 8.30                                                       ಕೊಳಲು ವಾದನ 9.00 […]

read more
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ಕುಮಾರ ಗಂಧರ್ವ ರಂಗಮಂದಿರ

ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ಕುಮಾರ ಗಂಧರ್ವ ರಂಗಮಂದಿರ

ಕುಮಾರ ಗಂಧರ್ವ ರಂಗಮಂದಿರ ದಿನಾಂಕ:12.03.2011 ಸಮಯ ಕಾರ್ಯಕ್ರಮ ಕಲಾವಿದರು / ಕಲಾ ತಂಡ ಸಂಜೆ 5.30                            ಪಂಚ ವಾದ್ಯಗಳ 6.15                                       ವಚನ ಗಾಯನ 7.00                                       ಹಿಂದೂಸ್ತಾನಿ ಸಂಗೀತ 7.45                                       ವಚನ ಗಾಯನ 8.30                                       ಹಿಂದೂಸ್ತಾನಿ […]

read more
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ಲೇಲೆ ಮೈದಾನ

ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ಲೇಲೆ ಮೈದಾನ

ಲೇಲೆ ಮೈದಾನ (ಯುವ ವೇದಿಕೆ) ದಿನಾಂಕ:12.03.2011 ಸಂಜೆ 5.00                            ಜಾನಪದ ನೃತ್ಯ 6.30                                       ಯುಗಳ ನೃತ್ಯ 7.00                                       ಸುಗಮ ಸಂಗೀತ 8.00                                       ನೃತ್ಯರೂಪಕ 9.00                                       ಗಿಟಾರ್ ವಾದನ 10.00                                     ಸಮೂಹ ನೃತ್ಯ 10.30 […]

read more

ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು- ಆರ್.ಪಿ.ಡಿ. ಮೈದಾನ

ಆರ್.ಪಿ.ಡಿ. ಮೈದಾನ (ಪ್ರಗತಿ ಪ್ರದರ್ಶನ ವೇದಿಕೆ) ದಿನಾಂಕ:12.03.2011 ಸಮಯ ಕಾರ್ಯಕ್ರಮ ಕಲಾವಿದರು / ಕಲಾ ತಂಡ ಸಂಜೆ 5.30                            ಹಿಂದೂಸ್ತಾನಿ ಸಂಗೀತ 6.30                                       ಸಮೂಹ ಜಾನಪದ 7.15                                       ನೃತ್ಯ ವೈಭವ 7.45                                       ಬಾನ್ಸುರಿ ವಾದನ 8.30 […]

read more

Pin It on Pinterest