ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ಎಸ್. ಎಲ್ ಭೈರಪ್ಪ ಅವರಿಗೆ ಆಹ್ವಾನ ನೀಡಿರುವುದು ಕನ್ನಡ ಸಾಹಿತ್ಯ ಪರಿಷತ್ ಒಡೆದ ಮನೆಯಾಗುವಂತೆ ಮಾಡಿದೆ.
ಈ ತೀರ್ಮಾನವನ್ನು ಬಹಿರಂಗವಾಗಿಯೇ ವಿರೋಧಿಸಿರುವ ಸಾಹಿತಿ ಪ್ರೊ ಶ್ರೀಕಂಠ ಕೂಡಿಗೆ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಲಹಾ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.
ಭೈರಪ್ಪ ಅವರಿಗೆ ಆಹ್ವಾನದಿಂದಾಗಿ ಎದ್ದಿರುವ ಅಸಮಾಧಾನ ಇಲ್ಲಿಗೇ ನಿಲ್ಲುವಂತೆ ಕಾಣುತ್ತಿಲ್ಲ. ಈ ಬಾರಿಯ ಸಾಹಿತ್ಯ ಸಮ್ಮೇಲಮ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಾನಪದ ತಜ್ಞ ಡಾ ಸಣ್ಣರಾಮ ಅವರು ಅಧ್ಯಕ್ಷತೆಯಿಂದ ಹಿಂದೆ ಸರಿಯುವ ಎಲ್ಲಾ ಸೂಚನೆ ನೀಡಿದ್ದಾರೆ
Ha ha , poor guys cannot digest his success
aadhunika kannadada shreshta kaadambarikaaranaaguvudakke srikanta kuudigeyavarige saadhyaviddare avarannu opputhene,
Tondare illa.bereyavru sammelanadhyaksharagali