ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನವನ್ನು ಇಂದು ಘೋಷಿಸಲಾಗಿದೆ.
ಈ ಸಾಲಿನಲ್ಲಿ ಸಾಹಿತ್ಯ ಶ್ರೀ ಎಂಬ ಹೊಸ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರು ತಿಳಿಸಿದ್ದಾರೆ.
ಪ್ರಶಸ್ತಿ ವಿವರ-
2017 ಸಾಲಿನ ‘ಗೌರವ ಪ್ರಶಸ್ತಿ’
ಬನ್ನಂಜೆ ಗೋವಿಂದಾಚಾರ್ಯ,
ಪ್ರೊ.ಸೋಮಶೇಖರ ಇಮ್ರಾಪುರ,
ಪ್ರೊ.ಎಚ್.ಜೆ.ಲಕ್ಕಪ್ಪಗೌಡ,
ಪ್ರೊ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ,
ಕಸ್ತೂರಿ ಬಾಯರಿ
ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಐವರು ಸಾಹಿತಿಗಳಿಗೆ ನೀಡಲಾಗಿದೆ. ಪ್ರಶಸ್ತಿಯನ್ನು ₹50 ಸಾವಿರ ನಗದು ಹಾಗೂ ಪ್ರಮಾಣಪತ್ರಹೊಂದಿದೆ
ಸಾಹಿತ್ಯ ಶ್ರೀ
* ಪ್ರೊ. ಧರಣೇಂದ್ರ ಕರಕುರಿ
* ಫಕೀರ್ ಮುಹಮ್ಮದ್ ಕಟ್ಪಾಡಿ
* ಡಾ. ವಿಜಯಶ್ರೀ ಸಬರದ
* ಡಾ. ವಿ. ಮುನಿವೆಂಕಟಪ್ಪ
* ಡಾ. ನಟರಾಜ ಹುಳಿಯಾರ್
* ಡಾ.ಕೆ. ಕೇಶವ ಶರ್ಮ
* ಡಾ. ಕರೀಗೌಡ ಬೀಚನಹಳ್ಳಿ
* ಪ್ರೊ. ತೇಜಸ್ವಿ ಕಟ್ಟೀಮನಿ
* ಡಾ. ಕಮಲಾ ಹೆಮ್ಮಿಗೆ
* ಶ್ರೀ ಕಂಚ್ಯಾಣಿ ಶರಣಪ್ಪ
ಪ್ರಶಸ್ತಿ ₹25,000 ನಗದು ಒಳಗೊಂಡಿದೆ
0 ಪ್ರತಿಕ್ರಿಯೆಗಳು