ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಜೀವಯಾನ ಮುಗಿಸಿದ ಎಸ್ ಎಂ ಮಂಜುನಾಥ್

ಜೀವಯಾನದ  ಕವಿ ಎಸ್ ಮಂಜುನಾಥ್ ಇಂದು  ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಅವಧಿಯು ಸಂತಾಪವನ್ನು ಸೂಚಿಸುತ್ತದೆ.

 

 

 

 

 

 

‍ಲೇಖಕರು admin

31 January, 2017

9 Comments

  1. Anonymous

    Very sad

  2. kvtirumalesh

    ಆದುನಿಕ ಕನ್ನಡದ ಒಬ್ಬ ಅತ್ಯುತ್ತಮ ಕವಿ ಮಂಜುನಾಥ್ ಅಕಾಲ ನಿಧನಗೊಂಡುದಕ್ಕೆ ದುಃಖವಾಗುತ್ತದೆ. ಅವರು ಕನ್ನಡಕ್ಕೆ ಇತ್ತ ಕೊಡುಗೆಗೆ ನಾವೆಲ್ಲರೂ ಆಭಾರಿಗಳಾಗಿರಬೇಕು.
    ಅವರ ಕುಟುಂಬಕ್ಕೆ ನನ್ನ ಸಹತಾಪ.
    ಕೆ.ವಿ.ತಿರುಮಲೇಶ್

  3. Anonymous

    RIP

  4. Na.Damodara Shetty

    ಅತ್ಯಂತ ದುಃಖದಾಯಕ. ಅಪಾರ ಸಾಧ್ಯತೆಯ ಕವಿ.ನೋವಾಗುತ್ತೆ.

  5. bm basheer

    ಲಂಕೇಶ್ ಒಮ್ಮೆ ಅವರನ್ನು ಅಳುಬುರುಕ ಕವಿ ಎಂದ ನೆನಪು. ಪುತಿನ ಕುರಿತಂತೆ ಅಪಾರ ಪ್ರೀತಿ ಇಟ್ಟುಕೊಂಡ ಕವಿ.
    ಮಡಿಕೇರಿಯ ಒಂದು ಸಮಾರಂಭದಲ್ಲಿ ಅವರ ಜೊತೆ ಬೆರೆಯುವ ಅವಕಾಶ ದೊರೆಯಿತು … ಅವರ ಕವಿತೆಯೊಳಗಿರುವ ತಾಯ್ತನ ಹಲವು ಕವಿಗಳನ್ನು ಬೆಳೆಸಿದೆ …
    “ಮಾಂಸದೊಳಗೂ, ಧಾನ್ಯದೊಳಗೂ, ತರಕಾರಿಯೊಳಗೂ ಇರುವೋದೊಂದೇ ರುಚಿ ಭೂಮಿಯದು … ” ಎಂದು ಬರೆದ ಕವಿ ಮತ್ತೆ ಭೂಮಿಗೇ ಸಂದಿದ್ದಾರೆ … ಓಹ್

    ಬಿ. ಎಂ. ಬಶೀರ್

  6. Sathyakama Sharma K

    ಇಂದು ಬೇಂದ್ರೆಯವರು ಹುಟ್ಟಿದ ದಿನ. ಅವರ ಪಾಲಿಗೆ ಸಾವು ಯಾಕೆ ಈ ದಿನವನ್ನೇ ಆರಿಸಿಕೊಂಡಿತು?

  7. Anonymous

    ನಿಜಕ್ಕೂ ಬೆಸರವಾಗುತ್ತದೆ ಆದರೆ ಕವಿತೆಗಳು ಅಜರಾಮರವಾಗಿಸುತ್ತವೆ

  8. Anonymous

    ಬಹಳ ನೋವಾಗ್ತಾಯಿದೆ, ಕಡೆಗೆ ಅವರನ್ನು ಭೇಟಿಯಾಗಲೇ ಇಲ್ಲವೆಂದು. ನನ್ನ ಹೆಸರು ಕೂಡ ಎಸ್. ಮಂಜುನಾಥ, ನನ್ನ ಕವಿತೆ ಮತ್ತು ಲೇಖನಗಳು ಪತ್ರಿಕೆಯಲ್ಲಿ ಗಮನಿಸುತ್ತಿದ್ದಂತೆ, ಅವರು ತಮ್ಮ ಹೆಸರು ‘ಜೀವಯಾನದ ಎಸ್. ಮಂಜುನಾಥ’ ಎಂದು ಬದಲಾಯಿಸಿ ಕೊಂಡರು. ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ದೊರೆಯಲಿ. ಶಾಂತಿ ನೆಲೆಸಲಿ.

    • Anonymous

      ಅವರಿಗೆ ನಮನ‌ ಕಾರ್ಯಕ್ರಮ ಇದೆ ಸಾದ್ಯವಾದರೆ ಬನ್ನಿ ಶನಿವಾರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading