ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ ಚಂದ್ರಶೇಖರ ಕಂಬಾರ ಅವರು ಆಯ್ಕೆಯಾಗಿದ್ದಾರೆ
ಇಂದು ನಡೆದ ಚುನಾವಣೆಯಲ್ಲಿ ಕಂಬಾರ ಅವರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್ ಅವರ ವಿರುದ್ಧ ಗೆಲುವು ಸಾಧಿಸಿದರು.
ಕಂಬಾರ ಅವರು ೫೬ ಮತಗಳನ್ನು ಗಳಿಸಿದರೆ ಪ್ರತಿಭಾ ರೊಯ್ ಅವರು ೨೯ ಹಾಗೂ ನೆಮಾಡೆ ಅವರು ಕೇವಲ ನಾಲ್ಕು ಮತಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಒಟ್ಟು ಮತಗಳ ಸಂಖ್ಯೆ ೮೯
*
ಹಿಂದಿ ಲೇಖಕ ಮಾಧವ ಕೌಶಿಕ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಇವರು ಮತ್ತೊಬ್ಬ ಹಿಂದಿ ಲೇಖಕ ನಂದಕಿಶೋರ್ ಅವರ ವಿರುದ್ಧ ಜಯಗಳಿಸಿದರು
ಕೌಶಿಕ್ ೫೮ ಹಾಗೂ ಪಾಂಡೆ ೩೧ ಮತಗಳನ್ನು ಪಡೆದರು
congratulations SIR
ಅಭಿನಂದನೆಗಳು ಸರ್…
ಅಭಿನಂದನೆಗಳು ಸಾರ್
Congratulations sir
ಡಾ. ಕಂಬಾರರು ಸಾಹಿತ್ಯ ಅಕಾಡೆಮಿಯ ಮೂರನೆಯ ಕನ್ನಡದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರಿಗೂ ತುಂಬಾ ಸಂತೋಷದ ಸಂಗತಿ. ಹಾರ್ದಿಕ ಅಭಿನಂದನೆಗಳು. ಸಿ. ಎನ್. ರಾಮಚಂದ್ರನ್
Congrats sir
ಅಭಿನಂದನೆಗಳು ಕಂಬಾರ ಅವರಿಗೆ.