ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಇಂದು ಜರುಗಿದ ಚುನಾವಣೆಯಲ್ಲಿ ವನಮಾಲಾ ಸಂಪನ್ನಕುಮಾರ್ ಅವರು ಆಯ್ಕೆಯಾಗಿದ್ದಾರೆ
ಎದುರಾಳಿ ಆರ್ ಪೂರ್ಣಿಮಾ ಅವರು ಸೋಲುಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇಂದು ಮತದಾನ ಜರುಗಿತು. ಈ ಮೊದಲೇ ಇತರ ಜಿಲ್ಲೆಗಳಿಗೆ ಅಂಚೆ ಮತ ವ್ಯವಸ್ಥೆ ಮಾಡಲಾಗಿತ್ತು
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲೇಖಕಿ, ನ್ಯಾಯವಾದಿ ಅಂಜಲಿ ರಾಮಣ್ಣ ಅವರು ವನಮಾಲಾ ಸಂಪನ್ನಕುಮಾರ್ ಅವರ ಆಯ್ಕೆಯನ್ನು ಘೋಷಿಸಿದರು.
ಚಲಾವಣೆಯಾದ 376 ಮತಗಳ ಪೈಕಿ ವನಮಾಲಾ ಅವರು 198 ಮತಗಳನ್ನು ಪಡೆದು 20 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
Congrats mam….
ಅಭಿನಂದನೆಗಳು ವನಮಾಲಾ..
ಹೃತ್ಪೂರ್ವಕ ಅಭಿನಂದನೆಗಳು ವನಮಾಲಾ. ನಿಮ್ಮ ಅವಧಿಯಲ್ಲಿ ನಮ್ಮೆಲ್ಲರ ” ಲೇಖಕಿ ” ಮತ್ತಷ್ಟು ಕಳೆಗೂಡಲಿ.
ಅಭಿನಂದನೆಗಳು, ವನಮಾಲಾ.ಕನ್ನಡ ಕಾಯಕ ನಿರಂತರವಿರಲಿ; ಯಶಸ್ಸು ನಮ್ಮದಾಗಲಿ.
ಅಭಿನಂದನೆಗಳು. ಹೊಸಪರಿಯಲ್ಲಿ ಕೆಲಸಗಳಾಗಲಿ.
Congratulations madam
Conratulation Madam…
ವನಮಾಲಾ ಅವರಿಗೆ ಶುಭಹಾರೈಕೆಗಳು.ನಿಮ್ಮ ಅಧ್ಯಕ್ಷತೆಯಲ್ಲಿ ಸ್ತ್ರೀಶಕ್ಕಿ ಪ್ರಜ್ವಲಿಸಲಿ ಎಂದಯ ಹಾರೈಸುವೆ
ಹೃತ್ಪೂರ್ವಕ ಅಭಿನಂದನೆಗಳು ವನಮಾಲಾ….
ನಿಮ್ಮ ಅಧ್ಯಕ್ಷತೆಯಲ್ಲಿ ಲೇಖಕಿಯರು ಮತ್ತಷ್ಟು ಸಂಘಟಿತಗೊಳ್ಳಲಿ.
ಕಲೇಸಂ ಹೆಸರು ಎಲ್ಲರೂ ಗಮನಿಸುವಂತಾಗಲಿ.
Congratulations!