BREAKING NEWS : ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ವನಮಾಲಾ ಸಂಪನ್ನಕುಮಾರ್ ಆಯ್ಕೆ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಇಂದು ಜರುಗಿದ ಚುನಾವಣೆಯಲ್ಲಿ ವನಮಾಲಾ ಸಂಪನ್ನಕುಮಾರ್ ಅವರು ಆಯ್ಕೆಯಾಗಿದ್ದಾರೆ

ಎದುರಾಳಿ ಆರ್ ಪೂರ್ಣಿಮಾ ಅವರು ಸೋಲುಂಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇಂದು ಮತದಾನ ಜರುಗಿತು. ಈ ಮೊದಲೇ ಇತರ ಜಿಲ್ಲೆಗಳಿಗೆ ಅಂಚೆ ಮತ ವ್ಯವಸ್ಥೆ ಮಾಡಲಾಗಿತ್ತು

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಲೇಖಕಿ, ನ್ಯಾಯವಾದಿ ಅಂಜಲಿ ರಾಮಣ್ಣ ಅವರು  ವನಮಾಲಾ ಸಂಪನ್ನಕುಮಾರ್ ಅವರ ಆಯ್ಕೆಯನ್ನು ಘೋಷಿಸಿದರು.

ಚಲಾವಣೆಯಾದ 376 ಮತಗಳ ಪೈಕಿ ವನಮಾಲಾ ಅವರು 198 ಮತಗಳನ್ನು ಪಡೆದು 20 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

‍ಲೇಖಕರು avadhi

March 4, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Lalitha siddabasavayya

    ಹೃತ್ಪೂರ್ವಕ ಅಭಿನಂದನೆಗಳು ವನಮಾಲಾ. ನಿಮ್ಮ ಅವಧಿಯಲ್ಲಿ ನಮ್ಮೆಲ್ಲರ ” ಲೇಖಕಿ ” ಮತ್ತಷ್ಟು ಕಳೆಗೂಡಲಿ.

    ಪ್ರತಿಕ್ರಿಯೆ
  2. Shyamala Madhav

    ಅಭಿನಂದನೆಗಳು, ವನಮಾಲಾ.ಕನ್ನಡ ಕಾಯಕ ನಿರಂತರವಿರಲಿ; ಯಶಸ್ಸು ನಮ್ಮದಾಗಲಿ.

    ಪ್ರತಿಕ್ರಿಯೆ
  3. H.N.Rajyashree

    ಅಭಿನಂದನೆಗಳು. ಹೊಸಪರಿಯಲ್ಲಿ ಕೆಲಸಗಳಾಗಲಿ.

    ಪ್ರತಿಕ್ರಿಯೆ
  4. Damodara shetty na.

    ವನಮಾಲಾ ಅವರಿಗೆ ಶುಭಹಾರೈಕೆಗಳು.ನಿಮ್ಮ ಅಧ್ಯಕ್ಷತೆಯಲ್ಲಿ ಸ್ತ್ರೀಶಕ್ಕಿ ಪ್ರಜ್ವಲಿಸಲಿ ಎಂದಯ ಹಾರೈಸುವೆ

    ಪ್ರತಿಕ್ರಿಯೆ
  5. Sudha ChidanandGowd

    ಹೃತ್ಪೂರ್ವಕ ಅಭಿನಂದನೆಗಳು ವನಮಾಲಾ….
    ನಿಮ್ಮ ಅಧ್ಯಕ್ಷತೆಯಲ್ಲಿ ಲೇಖಕಿಯರು ಮತ್ತಷ್ಟು ಸಂಘಟಿತಗೊಳ್ಳಲಿ.
    ಕಲೇಸಂ ಹೆಸರು ಎಲ್ಲರೂ ಗಮನಿಸುವಂತಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: