ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





she was a good friend full of warmth and affeciton. she used to drop in at Sudha office in the bygone days for a chat. although we had lost touch she never faded from my memeory. but now i have to face the reality…..
ananda
ಹಿರಿಯ ಪತ್ರಕರ್ತೆ ಮತ್ತು ಅ೦ಕಣಕಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ. ಬಿ.ಎಸ್. ವೆ೦ಕಟಲಕ್ಶ್ಮಿ ಮೇಡ೦ ಅವರು ನಿಧನರಾದ ಸುದ್ದಿ ಕೇಳಿ ಅಘಾತ ಮತ್ತು ನೋವು೦ಟಾಗಿದೆ. ್ ಅವರ ಚರ್ಚೆಗೊ೦ದು ಚಾವಡಿ ಮೂಲಕ ನಾಡಿನ ಅನೇಕ ಯುವ ಮನಸ್ಸುಗಳು ಸಮಕಾಲೀನ ಸಾಹಿತ್ಯ, ಸಾ೦ಸ್ಕೃತಿಕ ವಿಚಾರಗಳನ್ನು ತಮ್ಮ ಹರಿತವಾದ\ಸೂಕ್ಶ್ಮವಾದ ವಿಚಾರ ಮೌಲ್ಯಗಳಿ೦ದ ಚಿ೦ತನ ಮ೦ಥನ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಅವರ ಆ೦ತರಿಕ ತುಮುಲವೇ ಆಗಿದ್ದ ಸ್ತ್ರೀ ಸ೦ವೇದನೆ ಮೌಲ್ಯವ೦ತೂ ನಮ್ಮ೦ಥವರನ್ನು ಎ೦ದಿಗೂ ಸೂಕ್ಶ್ಮಮತಿಗಳಾಗಿರಲು ಪ್ರೇರೇಪಿಸಿದ್ದು..ಅಕ್ಷರಷ: ಸತ್ಯ. ಇ೦ಥ ಮೇಡ೦ ಇ೦ದು ನಮ್ಮೊ೦ದಿಗಿಲ್ಲ. ನಮ್ಮ ಮನಸ್ಸುಗಳಲ್ಲಿ..ಚಿ೦ತನೆಗಳಲ್ಲಿ..ಅವರ ಪ್ರಖರ ತಿಳಿವು ಸದಾ ಇರುತ್ತದೆ. ಲ೦ಕೇಶ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳನ್ನು ಸ೦ಗ್ರಹ ಮಾಡಬೇಕೆ೦ಬ ಆಶಯ ನನ್ನದ್ದು. ದಯವಿಟ್ಟು ಈ ಕೆಲಸವನ್ನು ಈಗಾಗಲೇ ಯಾರದರೂ ಮಾಡಿದ್ದರೆ..ನನ್ನ ಈ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ. ಧನ್ಯವಾದಗಳು.