ಅದು ತೇಜಸ್ವಿ ಸ್ಮರಣೆ. ತೇಜಸ್ವಿ ಎಂಬ ಚುಂಬಕ ಪ್ರತಿಯೊಬ್ಬರನ್ನೂ ಸೆಳೆಯಿತು.
ಜಯಂತ ಕಾಯ್ಕಿಣಿ ಮೂಡಿಗೆರೆಯ ಮಾಯಾವಿಯ ಲೋಕ ಬಿಡಿಸಿಟ್ಟರೆ, ಕೃಪಾಕರ ಸೇನಾನಿ ಅವರ ಸಾಕ್ಷ್ಯಚಿತ್ರ ಇನ್ನಿಲ್ಲವಾದ ತೇಜಸ್ವಿಯವರನ್ನು ಹುಡುಕುತ್ತಾ ಸಾಗಿತು. ಅದರ ನೋಟ ಇಲ್ಲಿದೆ.
ಚಿತ್ರಗಳು: ಡಿ ಜಿ ಮಲ್ಲಿಕಾರ್ಜುನ್
ನೀವು ಬರಲೇಬೇಕು..
ಸಮಾರಂಭ ಮಿಸ್ ಮಾಡ್ಕೊಂಡೆ…
ಆಫೀಸ್ ಸಮಯವಾದ್ರಿಂದ ಪಾಲ್ಗೊಳ್ಳಲಿಕ್ಕೆ ಆಗಿಲ್ಲ. ಕ್ಷಮಿಸಿ.
i attended the programme. it was a meaningful tribute to tejasvi.