ಕನ್ನಡ ಸಾಹಿತ್ಯ ಡಾಟ್ ಕಾಂ (ಕೆಎಸ್ಸಿ) ಬೆಂಬಲಿಗರ ಬಳಗ, ಹಾಸನ
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,
ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ (ಬಿಸಿಆರ್ಟಿ) ಅನುಗನಾಳು, ಹಾಸನ ತಾ.
ಇವರ ಸಂಯುಕ್ತಾಶ್ರಯದಲ್ಲಿ
‘ಜಾಗತೀಕರಣ ಹಾಗೂ ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ’ ವಿಷಯವಾಗಿ
ಜಿಲ್ಲಾ ಮಟ್ಟದ ಕವಿಗೋಷ್ಟಿ
ಸ್ಥಳ: ಬಿ.ಸಿ.ಆರ್,ಟಿ. ಆವರಣ, ಅನುಗನಾಳು, ಹಾಸನ ತಾಲ್ಲೂಕು
ದಿನಾಂಕ ೨೨-೦೨-೦೯ ಭಾನುವಾರ
ಸಮಯ: ಬೆಳಿಗ್ಗೆ ೧೦-೩೦ ಗಂಟೆ.
================================================================
೨
ಕವಿಗೋಷ್ಟಿ ಉದ್ಘಾಟನಾ ಸಮಾರಂಭ ಬೆಳಿಗ್ಗೆ ೧೦-೩೦
ಉದ್ಘಾಟನೆ: ಜಿ. ಅವಿನಾಶ್,
ಅಧ್ಯಕ್ಷತೆ: ಉದಯರವಿ, ಅಧ್ಯಕ್ಷರು,
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಸನ.
ಮುಖ್ಯ ಅತಿಥಿಗಳು:
ಹರಿಹರಪುರ ಶ್ರೀಧರ್, ಸಾಹಿತಿಗಳು, ಹಾಸನ.
ಉಪಸ್ಥಿತರು: ಎಚ್.ಎಸ್. ಪ್ರಭಾಕರ, ಸಂಚಾಲಕರು, ಕೆ.ಎಸ್.ಸಿ. ಬೆಂಬಲಿಗರ ಬಳಗ, ಹಾಸನ.
ಕೃಷ್ಣಮೂರ್ತಿ, ಕಾರ್ಯದರ್ಶಿಗಳು, ಬಿ.ಸಿ.ಆರ್.ಟಿ., ಅನುಗನಾಳು/ಹಾಸನ.
================================================================
೩
ಕವಿಗೋಷ್ಟಿ ಬೆಳಿಗ್ಗೆ ೧೧-೩೦ ಗಂಟೆಗೆ
ವಿಷಯ: ಜಾಗತೀಕರಣ ಹಾಗೂ ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ
ಅಧ್ಯಕ್ಷತೆ: ಡಿ.ಎಸ್. ರಾಮಸ್ವಾಮಿ,
ಭಾಗವಹಿಸುವ ಕವಿಗಳು:
೧ ಶ್ರೀಮತಿ ಅಹಲ್ಯಾ ಶಿವರಾಂ, ಹಾಸನ
೨ ಎನ್.ಎಲ್. ಚನ್ನೇಗೌಡ, ಹಾಸನ ೧೨ ಎ.ಪಿ. ರವಿ, ಹಾಸನ
೩ ಚಿನ್ನೇನಹಳ್ಳಿ ಸ್ವಾಮಿ, ಹಾಸನ ೧೩ ಡಿ.ಎಲ್. ರಮೇಶ, ಮೂತಿಕೆರೆ
೪ ಚಂದ್ರಕಿರಣ್, ಬೇಲೂರು ೧೪ ಡಿ. ಸುಜಲಾ ದೇವಿ, ಹಾಸನ
೫ ಪಿ. ದೇವರಾಜಕುಮಾರ್, ಚ.ರಾ. ಪಟ್ಟಣ ೧೫ ತಿರುಪತಿಹಳ್ಳಿ ಶಿವಶಂಕರಪ್ಪ, ಹಾಸನ
೬ ಗೊರೂರು ಅನಂತರಾಜು, ಹಾಸನ ೧೬ ಸಕೀನಾ ಬೇಗಂ, ಹಾಸನ.
೭ ಎಚ್.ಪಿ. ಜಯಕೀರ್ತಿ, ಹಾಸನ ೧೭ ಶೀಟಿ, ಎಂ.ಸಿ.ಎಫ್, ಹಾಸನ
೮ ಎಂ. ಕುಸುಮ, ಹಾಸನ ೧೮ ಸೌಮ್ಯ ಜಿ.ಎಸ್., ಹಾಸನ
೯ ಲಲಿತಾ ಎಸ್., ಹಾಸನ ೧೯ ಶೀಲ ಎಸ್.ಆರ್. ಹಾಸನ
೧೦ ಮಂಜುಳಾ ಪ್ರಸಾದ್, ಹಾಸನ ೨೦ ಸುಮಿತ್ರ ವೆಂಕಟೇಶ್, ಹಾಸನ
೧೧ ಬಿ. ಪರಮೇಶ್, ಅರಸೀಕೆರೆ ೨೧ ಕೆ.ಬಿ. ವಿನಯ್, ಕಡಲಮಗ್ಗೆ
೨೨ ವಿನುತ ಕೆ.ಕೆ., ಹಾಸನ.





0 Comments