ಅವರಿಗಾಗಿ..

ಶ್ಯಾಮಲಾ ಮಾಧವ 

ಮುಂಬೈನಲ್ಲಿ ಉರಿಬಿಸಿಲ ಧಗೆ ಕೆಂಡ ಸುರಿಸಿದಂತಿದೆ.

ಆ ಸುಡು ಬಿಸಿಲಲ್ಲಿ ರಾಜ್ಯಾದ್ಯಂತದಿಂದ ಸಾವಿರ ಸಾವಿರ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಂತ್ರಾಲಯದತ್ತ ಮೌನ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದಾರೆ.

ಮುಲುಂದ್ ಹೈವೇಯಲ್ಲಿ ಮೋರ್ಚಾ ಎದುರಾದಾಗ ಉತ್ಸಾಹ ಉಕ್ಕಿದರೂ, ಸಂಚಾರ ಡೈವರ್ಟಾದ ಕಾರಣ ನೋಡಲು ಸಿಗದೇ ಹೋಯ್ತು

ಕೆಂಡ ಸುರಿಯುವಂತಹ ಆಗಸದ ಕೆಳಗೆ ಈ ನಮ್ಮ ಅನ್ನದಾತರು ಕೆಂಪು ಪತಾಕೆಗಳನ್ನು ಹಿಡಿದು ಯಜ್ಞಾಗ್ನಿಯಂತೆ ಸಾಗಿ ಹೋಗುತ್ತಿದ್ದರೆ ನಾನು ಮನೆ ಸೇರಿಯೂ ಬೇಯುತ್ತಿದ್ದೆ.

ಇಂದು ಸ್ಯಾನ್ ಬಯಲಲ್ಲಿ ತಂಗಿ ನಾಳೆ ಪರೀಕ್ಷೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗದಂತೆ ಮುಂಜಾವ ಕ್ಕೇ ಮಂತ್ರಾಲಯದತ್ತ ಸಾಗುವ , ನಾಲ್ಕು ದಿನಗಳಿಂದ ಮೌನನಡೆ ನಡೆದಿರುವ ಈ ನಮ್ಮ ರೈತ ಬಂಧುಗಳ ಬೇಡಿಕೆ ಈಡೇರಲಿ. ಕಷ್ಟಗಳು ಪರಿಹಾರವಾಗಲಿ

‍ಲೇಖಕರು avadhi

March 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: