ಸಾಲಿಗ್ರಾಮದಲ್ಲಿ ಈಗ ಶಿವರಾಮ ಕಾರಂತರ ಸ್ಮೃತಿ ಚಿತ್ರ ಶಾಲೆ ಎಲ್ಲರ ಗಮನವನ್ನೂ ಸೆಳೆಯುತ್ತಿದೆ
ತುಂಟ ಕವಿ ಬಿ ಆರ್ ಲಕ್ಷ್ಮಣ ರಾವ್ ಅವರು ತಮ್ಮ ಕುಟುಂಬದೊಡನೆ ಅಲ್ಲಿಗೆ ಭೇಟಿ ನೀಡಿದ್ದರು
ಅವರು ಕ್ಲಿಕ್ಕಿಸಿದ ಫೋಟೋಗಳು ಇಲ್ಲಿವೆ
ಸಾಲಿಗ್ರಾಮದಲ್ಲಿ ಈಗ ಶಿವರಾಮ ಕಾರಂತರ ಸ್ಮೃತಿ ಚಿತ್ರ ಶಾಲೆ ಎಲ್ಲರ ಗಮನವನ್ನೂ ಸೆಳೆಯುತ್ತಿದೆ
ತುಂಟ ಕವಿ ಬಿ ಆರ್ ಲಕ್ಷ್ಮಣ ರಾವ್ ಅವರು ತಮ್ಮ ಕುಟುಂಬದೊಡನೆ ಅಲ್ಲಿಗೆ ಭೇಟಿ ನೀಡಿದ್ದರು
ಅವರು ಕ್ಲಿಕ್ಕಿಸಿದ ಫೋಟೋಗಳು ಇಲ್ಲಿವೆ
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
Channagive sir.
ಒಪ್ಪವಾಗಿ ಉಟ್ಟ
ನೆರಿಗೆಯ ಮಿರಿ ಮಿರಿ
ಬಿಳಿ ಪಂಚೆ
ತುಂಬು ತೋಳಿನ
ಗರಿ ಗರಿ
ಉದ್ದ ನಿಲುವಂಗಿ
ಅದಕೊಪ್ಪುವ ಮೀಸೆ
ಮಸ್ತಕದ ಕೂದಲೂ ಬಿಳಿ
ಶಾಂತ ಸ್ವರೂಪಿ
ವೃದ್ದಾಪ್ಯಕ್ಕೆ ಆಸರೆಯೇ ಕೋಲು
ಸೆಟೆದು ಸೊಂಟಕ್ಕೆ ಕೈ ಇಕ್ಕಿ
ಮುಖದಲ್ಲಿ
ತಿಳಿ ಮಂದಹಾಸ
ನಿಂತ ಭಂಗಿ
ಹೊಸ ಚಪ್ಪಲಿ ಮೆಟ್ಟಿ
ಎಲ್ಲಿಗೊ ಹೊರಟಂತಿದೆ
ಅಥವಾ ಈಗಿನ
ಸೆಲ್ಫಿ ಖಯಾಲಿಗೆ
ನೀವೂ ತಲೆ ಬಾಗಿ
ಒಂದು ಪೋಸು ಕೊಡಲು
ನಿಂತಿರಬಹುದೆ?
ಒಮ್ಮೆ ಹೇಳಿಬಿಡಿ
ಕಾರಂತಜ್ಜ!