ಪರಮೇಶ್ವರ ಗುರುಸ್ವಾಮಿ
ಬೆಂಗಳೂರಿನಿಂದ ನಾಗರ ಹೊಳೆ ಮೂಲಕ ವೈನಾಡು, ಪುನಃ ನಾಗರಹೊಳೆ- ಶ್ರೀರಂಗಪಟ್ಟಣ- ಬೆಂಗಳೂರು ಪಯಣದಲ್ಲಿ ಸೆರೆ ಹಿಡಿದ ಚಿತ್ರಗಳು
ತಮಾಷೆ ಎಂದರೆ ನಾವು ನಾಗರಹೊಳೆ ಸಫಾರಿ ಕೌಂಟರ್ ಬಳಿ ತಲುಪುವಷ್ಟರಲ್ಲಿ ದಿನದ ಕೊನೆ ಸಫಾರಿ ಹೊರಟು ಅರ್ಧ ಗಂಟೆ ಆಗಿತ್ತು. ತಬ್ಬಲಿಗಳಂತೆ ನಾವು ಅಲ್ಲೆ ಅಡ್ಡಾಡುತ್ತಿದ್ದಂತೆ ಬಸ್ಸು ಜೀಪುಗಳಲ್ಲಿ ಹೋಗಿದ್ದವರು ಸಫಾರಿಯಿಂದ ಹಿಂತಿರುಗಿ ಏನೂ ಸಿಗಲಿಲ್ಲ ಎಂದು ಬೇಜಾರು ಪಟ್ಟುಕೊಳ್ಳುತ್ತಿದ್ದರು. ನಮಗಾಗಲೆ ದಾರಿಯಲ್ಲಿ ಅಮ್ಮ ಆನೆ, ಆನೆ ಮರಿ, ಕೆಲವು ಹೆಣ್ಣಾನೆಗಳು, ಕಾಡುಕೋಣ ಬೇಕಾದಷ್ಟು ಜಿಂಕೆಗಳು ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದುವು. ಆದರೆ ಅವೆಲ್ಲ ಛಾನ್ಸ್. ಅಲ್ಲವ.
0 ಪ್ರತಿಕ್ರಿಯೆಗಳು