ಅವರದ್ದು ನೆಲದ ಕರುಣೆಯ ದನಿ..

ಇಂದು ಬರೆಯುತ್ತಿರುವ ಪ್ರಮುಖರಲ್ಲಿ ವೀರಣ್ಣ ಮಡಿವಾಳರ ಅವರದ್ದು ಭಿನ್ನ ದನಿ. ತಮ್ಮ ನೆಲದ ಕರುಣೆಯ ದನಿಗಾಗಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರವನ್ನು ಪಡೆದಿದ್ದಾರೆ. ಅದೇ ನೆಲದ ಕರುಣೆಯ ದನಿಯ ಕವಿತೆಗಳನ್ನು ತಮ್ಮ ಓರಿಗೆಯ ಸಾಹಿತಿಗಳ ಮೂಲಕ ಓದಿಸಿ ಕೇಳು ಪುಸ್ತಕವಾಗಿಯೂ ಹೊರ ತಂದಿದ್ದಾರೆ. ವೀರಣ್ಣ ಅವರ ಬರಹ ಸಂಕಟಗಳ ಒಂದು ಗುಚ್ಛ.

ವೀರಣ್ಣ ಅಭಿವ್ಯಕ್ತಿಗೆ ಒಂದಲ್ಲ ಹಲವು ಮಾರ್ಗಗಳು- ಫೋಟೋಗ್ರಫಿ, ಚಿತ್ರ ರಚನೆ ಹಾಗೆ ತಮ್ಮ ನಿರಂತರ ಓದು. ತಮ್ಮ ಶೈಕ್ಷಣಿಕ ಬದುಕನ್ನೂ ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಂಡಿರುವ ಇವರಿಗೆ ರಾಷ್ಟ್ರಪತಿಗಳು ಮೊನ್ನೆ ಚಿನ್ನದ ಪದಕದೊಂದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಶ್ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರಾಂಕ್ ಗಳಿಸಿದ ಹೆಮ್ಮೆ ಇವರದ್ದು

ಅವಧಿಯ ಓದುಗರೂ, ಅವಧಿಗೆ ಸಾಕಷ್ಟು ಬರಹಗಳನ್ನು ಬರೆದಿರುವ ವೀರಣ್ಣ ಮಡಿವಾಳರಿಗೆ ಅಭಿನಂದನೆಗಳು

First Rank ನೊಂದಿಗೆ ಚಿನ್ನದ ಪದಕ. (MA in English Literature)
ನನ್ನ ಜೀವದ ಜೀವ ಚುಕ್ಕಿಗೆ , ಅವಳ ಪ್ರೀತಿಗೆ ಇದು ನನ್ನ ಕಿರು ಕಾಣಿಕೆ.

 

‍ಲೇಖಕರು admin

December 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಹಜರತಅಲಿ ಇ ದೇಗಿನಾಳ

    ರಜೀ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: