
ಯೂ ಬೋಳುಮಂಡೆ …
ಆತನ ಕಣ್ಣುಗಳಲ್ಲಿ ಅಗಾಧ ಸಿಟ್ಟಿತ್ತು. ಮೂರನೆಯ ಕಣ್ಣು ತೆರೆದರೆ ನಿನ್ನನ್ನು ಸುಟ್ಟೇ ಸೈ ಎನ್ನುವಂತಹ ಆಕ್ರೋಶವಿತ್ತು. ಆತ ಇನ್ನೂ ನಾಲ್ಕು ವರ್ಷದ ಹುಡುಗ. ಆಗಿದ್ದು ಇಷ್ಟೇ- ಕಂಪ್ಯೂಟರ್ ಗೇಮ್ಸ್ ಆಡಲು ಅವತ್ತು ಅವನಿಗೆ ಅವಕಾಶ ಕೊಟ್ಟಿರಲಿಲ್ಲ. ಪರಿಪರಿಯಾಗಿ ಕೇಳಿದ. ನಾನು ಕಲ್ಲು ಬಸವನಂತೆ ಕೂತಿದ್ದೆ. ಆತನೊಳಗೆ ಎಷ್ಟು ಸಿಟ್ಟಿತ್ತೋ ’ಯೂ ಬೋಳುಮಂಡೆ..’ ಅಂತ ಕೂಗಿ ತನ್ನ ಸಿಟ್ಟನ್ನೆಲ್ಲಾ ಕಾರಿಕೊಂಡ.
ತಕ್ಷಣ ನನಗೆ ನೆನಪಾಗಿದ್ದು ಟಿ ಎಸ್ ಸತ್ಯನ್. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗಲೆಲ್ಲಾ, ಹಾದಿಬೀದಿಯಲ್ಲಿ ಬಾಲ್ದಿಗಳು ಕಂಡಾಗ, ಯಾರಾದರೂ ನನ್ನೆದುರೇ ಬಾಲ್ಡಿ ಅಂತ ಬಣ್ಣಿಸುತ್ತಾ ನಾಲಿಗೆ ಕಚ್ಚಿಕೊಂದಾಗ ತಕ್ಷಣ ನೆನಪಾಗುವುದು ಮೊನ್ನೆ ತಾನೇ ನಮ್ಮೆಲ್ಲರನ್ನೂ ತೊರೆದು ಹೋದ ಸತ್ಯನ್.
ಭೇಟಿ ಕೊಡಿ: ಮೀಡಿಯಾ ಮೈಂಡ್
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments