ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಮಲತಾಗೆ ಕಾವ್ಯಮನೆ ಕಥಾ ಪುರಸ್ಕಾರ

ಕಾವ್ಯ ಮನೆ ಪ್ರಕಾಶನ, ಕಲಬುರಗಿ – 2017
ಕಥೆಗಾರರಿಂದಲೇ ಕಥಾಸ್ಪರ್ಧೆ – 2017ರ ಫಲಿತಾಂಶ

ಕನ್ನಡದ ಕಥೆಗಾರರಾದ ಕೇಶವ ಮಳಗಿ, ಬಾಳಾಸಾಹೇಬ ಲೋಕಾಪುರ, ಚೀಮನಹಳ್ಳಿ ರಮೇಶಬಾಬು ಅವರು ಸೇರಿ ಕಾವ್ಯ ಮನೆ ಮೂಲಕ ಮಾಡಿದ ಈ ವಿಭಿನ್ನ ಪ್ರಯತ್ನದ ಸ್ಪರ್ಧೆಗೆ 350ಕ್ಕಿಂತಲೂ ಹೆಚ್ಚು ಕಥೆಗಳು ಬಂದಿದ್ದವು, ಅಂತಿಮವಾಗಿ ಬಾಳಾಸಾಹೇಬ ಲೋಕಾಪುರವರು ಆಯ್ಕೆ ಮಾಡಿ ಫಲಿತಾಂಶ ನೀಡಿದ್ದಾರೆ.

ಮೊದಲನೆ ಬಹುಮಾನ :-

ಪೀನಟ್ ಮಸಾಲಾ (ಕಥೆ) – ಹೇಮಲತಾ.ಪಿ, ಬೆಂಗಳೂರು . 5000 ಸಾವಿರ ರೂಪಾಯಿ ಬಹುಮಾನ

ಎರಡನೇ ಬಹುಮಾನ :-
ಅತಿಜಮ್ಮಳ ಸ್ವರ್ಗ (ಕಥೆ) – ಇಸ್ಮತ್ ಫಜೀರ್, ಮಂಗಳೂರು . 3000 ಸಾವಿರ ರೂಪಾಯಿ ಬಹುಮಾನ

ಮೂರನೇ ಬಹುಮಾನ –
ಅಪ್ಪ ಬರಲಿಲ್ಲ ( ಕಥೆ) – ಪರಮೇಶ್ವರ ಕೆ ಎನ್, ಶಿವಮೊಗ್ಗ , 2000 ಸಾವಿರ ರೂಪಾಯಿ ಬಹುಮಾನ

ಈ ಸ್ಪರ್ಧೆಯಲ್ಲಿ ಎರಡು ಕಥೆಗಳಿಗೆ ಸಮಾಧಾನಕರ ಬಹುಮಾನ ಕೊಡಲಾಗಿದೆ

ಬಣ್ಣಗಳು ( ಕಥೆ) – ಪೂರ್ಣಿಮಾ ಸುರೇಶ, ಉಡುಪಿ
ಕುಲುಮೆ ( ಕಥೆ) – ಸುಧಾಕರ ದೇವಾಡಿಗ, ಕುಂದಾಪುರ.

 

‍ಲೇಖಕರು avadhi

5 November, 2017

3 Comments

  1. Suma

    Sir, can you please share the stories on avadhi

  2. Pravara

    ಎಲ್ಲಾ ವಿಜೇತರಿಗೂ ಅಭಿನಂದನೆಗಳು..

  3. Kapil

    ವಂದನೆಗಳು ಅವಧಿಗೆ. ಪ್ರೀಯ ಕಥೆಗಾರರಿಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading