ಮೂಲ : ತೆಲುಗು ಜಯ
ಅನುವಾದ : ರವಿ ವರ್ಮ .ಡಿ ನನ್ನಂದವನ್ನು ನೋಡಿ ನನ್ನ ಪ್ರೀತಿಸುತ್ತೀಯ, ಹಾಗಾದರೆ ನನ್ನ ಪ್ರೀತಿಸಬೇಡ, ಸ್ಪಷ್ಟವಾಗಿ ಪ್ರಕಾಸಿಸುತ್ತಿರುವ ಅದ್ಬುತವಾದ,, ಸೂರ್ಯನನ್ನು ಪ್ರೀತಿಸು .. ನನ್ನ ಯೌವ್ವನವನ್ನು ನೋಡಿ ನನ್ನ ಪ್ರೀತಿಸುತ್ತೀಯ, ಹಾಗಾದರೆ ನನ್ನ ಪ್ರೀತಿಸಬೇಡ,. ಪ್ರತಿವರ್ಷವೂ ಹೊಸ ಚೆಲುವನ್ನು ತರುವ ವಸಂತನನ್ನು ಪ್ರೀತಿಸು ನನ್ನ ಸಿರಿತನವನ್ನು ನೋಡಿ ನನ್ನ ಪ್ರೀತಿಸುತ್ತೀಯ , ಹಾಗಾದರೆ ನನ್ನ ಪ್ರೀತಿಸಬೇಡ, ಆಳವಾದ,ಅದ್ಭುತವಾದ ಕಡಲನ್ನು ಪ್ರೀತಿಸು. ಅಮೂಲ್ಯ ಮುತ್ತು ನಿನ್ನ ಪ್ರೇಮಿಯಾಗಲಿ. ನನ್ನ ಮೇಲಿನ ಒಲವಿನಂದ ನನ್ನ ಪ್ರೀತಿಸುತ್ತೀಯಾ, ಹಾಗಾದರೆ ಬಾ ಪ್ರಿಯೆ ಸೂರ್ಯನಿಗಿನ್ತ,ವಸಂತನಿಗಿಂತ ,ಹೆಚ್ಚಾಗಿ ಪ್ರೀತಿಸು ನನ್ನನ್ನು, ನನ್ನ ಪವಿತ್ರ ಹೃದಯವನ್ನು ನಿನಗರ್ಪಿಸುತ್ತೇನೆ. ]]>ಹಾಗಾದರೆ ನನ್ನ ಪ್ರೀತಿಸು
ನಿಮಗೆ ಇವೂ ಇಷ್ಟವಾಗಬಹುದು…







ಚೆಲುವಾದ ಸಾಲುಗಳು
ಸ್ವರ್ಣಾ
theam channagide
from,
anil alalmath
karnataka kendreeya vishwavidhyalaya, gulbarga
ಪದ್ಯ ಸೊಗಸಾದ ಸಾಲುಗಳಿಂದ ಕೂಡಿದೆ. ಅದ್ಭುತ! ಥ್ಯಾಂಕ್ಯೂ ಅವಧಿ ಜೀ
ಅವಧಿ ಬಳಗಕ್ಕೆ ನಾನು ಕೃತಜ್ಞ ,ನೀವು ನನ್ನನ್ನು ಬರೆಯಲು uttejisuttidderi ನನ್ನ ಕಳೆಜುದಿನಗಲೇ ವಿಭಿನ್ನವಾಗಿದ್ದವು,ಒಂದೆಡೆ,ವತ್ಸವವಾಡಿ ವಿಸ್ವಾನಥರೆದ್ಡಿ,ಮತ್ತೊಂದೆಡೆ,ಮರ್ಕ್ಷ್ವಾದಿಚಿನ್ತಕ ಸ.ಸ. ಹಿರೆಮಟ ಮಾತೊಂದೆದೆ ಇಡೀ ಬದುಕನ್ನೇ ಜನಪದ ಜೊತೆ ಕಳೆದ ಬಸವರಾಜ್ mallasetty ನಾನು ಈ ಮೂವರ ಮದ್ಯೆ ಎಲ್ಲು ಕಳೆದು ಹೋಗಿದ್ದೇನೋ ತಿಳಿಯದು. ಒಮ್ಮೆ ಭಾರತಾಂಬೆ ಬಗ್ಗೆ ಕವನ ಬರೆದಿದ್ದೆ, ವಿಸ್ವಾನಾಥರೆದ್ದ್ಯ್ಯವರಿಗೆ ತೋರಿಸಿದ್ಫೆ, ಅಲ್ಲಯ ನೀನು ಭಾರತಾಂಬೆಯನ್ನು ಯಾವಾಗ ನೋಡಿದೆ, ಎಲ್ಲಿ ಈ ಕಾಲೇಜಿನಲ್ಲಿ ಇಸ್ಟೊಂದು ಹುಡಿಗಿರಿಯನ್ನು ನೋಡುತ್ತಿದ್ದಿ, ನಿನಗೆ ಏನು ಅನಿಸುವುದಿಲ್ಲವೇ, ಅಂತ ಅವರು ಹೇಳಿಕೊತ್ರೆ, ಮರ್ಕ್ಷ್ವಾದಿ ಚಿಂತಕ ಹಿರೆಮಟ್ರು ‘ ಮಬ್ಬು ಗತಲಾಗಿತ್ತು, ಸಭೆ ಮುಗಿಸಿ ಮನೆಗೆ ಹೊರಟಿದ್ದೆ,ಅಲ್ಲಿ ಮುನಿಸಿಪಾಲಿಟಿ ಕಚೇರಿ ಮುಂದೆ ಯಾರೋ ಸನ್ನೆ ಮಾಡಿ ಕರೆದಂತಾಯಿತು , ಹೋಗಿ ನೋಡಿದೆ,ನಮ್ಮವ್ವನ ವಯಸ್ಸಾಗಿತ್ತು, ಥೇಟ್ ಮದರ್ ಇಂದಿಯದಸ್ತು ” ಹೀಗೆ ಅವರ ಕಾವ್ಯ ಪ್ರರಂಬವಗುವುದು, ಹಾವು aatavannoನ್ನೋ, ಕರಡಿ ಆಡಿಸುವನನ್ನೋ, ತತ್ವಪದ ಹಾದುವರನ್ನೋ ಹೇಳುವ ಮಲ್ಲಸೆತ್ತಿ ಸರ್ ನಾವಂತೂ , ಪೂರ ಕಾಮ್ಫುಸಿಒನ್ ಸ್ಟೇಟಸ್ವು ನಲ್ಲಿದ್ದೆವು ಒಂದಿಸ್ತು ಓದು,ಹಾಡು, ಸಭೆ,ಚರ್ಚೆ, ಮುಸ್ಕರಗಳು, ಹೀಗೆ ಕಲ ಕಳೆದೆವು, ಆಗ ಚಿಕಮಂಗಲೋರೆ ಎಲೆಕ್ಷನ್ ನಲ್ಲಿ ಗಾಯತ್ರಿ ಮೇಲೆ ಫೈರಿಂಗ್ ಹಾಗಿ ಆಕೆ ಸತ್ತಿದ್ದಳು. ರಾಜ್ಯಾದಂತ ಸ,ಫ,ಇ ಮುಸ್ಕರ haamikondiddaga ,ತೇಜಸ್ವಿನಿ, ಆರಾದ್ಯ ಹೊಸಪೇಟೆ ಮುಸ್ಕರದಲ್ಲಿ ಅರ್ರೆಸ್ಟ್ ಆಗಿದ್ದರು, ಅದೆಲ್ಲ ಒಂದು ವಿಸಿತವಾದ ಅನುಭವ,ಹಾಗು ಮರೆಯಲಾರದ ಅನುಭವ, ಅಂದಿನ ನನ್ನ ಆತ್ಮೀಯ ಸಂಗಸತಿ ಗುರುಶಾಂತ್ ಇಂದಿನ ರಾಜ್ಯಮಟ್ಟದ ಮರ್ಕ್ಷ್ವಾದಿ ಪಕ್ಷದ ಮುಕಂಡ,ಆ ಕಾಲಿನ ಥ್ರಿಲ್ಲಿಂಗ್ ಅನುಭವಗಳು ಮತ್ತೊಮ್ಮೆ ಹಂಚಿಕೊಳ್ಳುವೆ