ರೂಪಾ ಹಾಸನ್
ನೀರ ಹನಿಗಳ ದೃಶ್ಯ ಕಾವ್ಯ !
ಪ್ರಕೃತಿ ನಮ್ಮರಿವಿಗೆ ಬಾರದಂತೆ ಕವಿತೆ ಬರೆಯುತ್ತಿರುತ್ತಾಳ? ಈ ಗುಮಾನಿ ನನಗೆ ಸದಾ ಕಾಡುತ್ತಿರುತ್ತದೆ. ಅದಕ್ಕೆ ಉದಾಹರಣೆ ಈ ಚಿತ್ರಗಳು. ಮೊನ್ನೆ ಬೆಳಗ್ಗೆ ಚುಮು ಚುಮು ಮಳೆಯಲ್ಲಿ ಸಕಲೇಶಪುರ ಬಳಿಯ ಮಂಜರಾಬಾದ್ ಕೋಟೆಗೆ ಹೋದಾಗ, ಎಲೆ, ಹುಲ್ಲು, ಬಂಡೆ, ಜೀಡರ ಬಲೆ …. ಎಲ್ಲದರ ಮೇಲೂ ಹನಿ ಹನಿ ಮುತ್ತಿನ ಕಾವ್ಯ ಬಿಂದುಗಳು ಕಣ್ಮನ ಸೆಳೆದವು. ಅವಧಿ ಓದುಗರಿಗೂ ಇಷ್ಟವಾಗಬಹುದೆಂದು ಕಳಿಸುತ್ತಿರುವೆ…….
wonderful madam! thanq very much.
ಪ್ರಕೃತಿ ಚಿತ್ರ ಕಾವ್ಯದ ಅಪರೂಪದ ರೂಪ.
Very beautiful photos indeed! Thank you for showing them to us.
Beautiful
prakrutiya aparoopada drushya kavyagalu.kannige ondu habbaviddante
ADBUTA!MAIMAREYUVANTIDE.
Madhura.
TOO NICE…
ಖಂಡಿತ ಇದು ಪ್ರಕೃತಿ ಬರೆದ ಕವಿತೆ!
tumba tumba managelluva kavite..
ಹನಿ ಹನಿ ಕಾವ್ಯ ಹುಡುಕಿದ ನಿಮ್ಮ ಕಣ್ಣು ಹಾಗೂ ಒಳಗಣ್ಣಿಗೆ ಥ್ಯಾಂಕ್ಸ್.
ತಮ್ಮ ಹುಚ್ಚು ಮನಸ್ಸಿನ ಮತ್ತೊಂದು ಸುಂದರ ಮುಖದ ಆನಾವರಣ, ಧನ್ಯವಾದಗಳು.